Download Our App

Follow us

Home » ಮನರಂಜನೆ » ಧಾರವಾಡ ನಾಲ್ವರು ಸರ್ಕಾರಿ ಅಧಿಕಾರಿಗಳು, ಮತ್ತು ಆ ಅಲ್ಬಮ್……

ಧಾರವಾಡ ನಾಲ್ವರು ಸರ್ಕಾರಿ ಅಧಿಕಾರಿಗಳು, ಮತ್ತು ಆ ಅಲ್ಬಮ್……

77 ನೇ ಸ್ವಾತಂತ್ರೋತ್ಸವದ ನೆನಪಿಗಾಗಿ ಧಾರವಾಡ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ದೇಶಭಕ್ತಿ ಗೀತೆಯ ಅಲ್ಬಮ್ ರಚಿಸಿದ್ದಾರೆ.

ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಹಸೀಲ್ದಾರ ಆಗಿರುವ ಮಹಾದೇವ ಸನಮುರಿ, ಇ ಎಸ್ ಐ ಆಸ್ಪತ್ರೆ ವೈದ್ಯ ಡಾ. ಜಗದೀಶ ಗೋಲಬಾವಿ, ಧಾರವಾಡದ ಡಯಟ್ ನಲ್ಲಿ ಶಿಕ್ಷಕರಾಗಿರುವ ಶಂಕರ ಸೋಮರೆಡ್ಡಿ, ಖಾಸಗಿ ಸಂಸ್ಥೆಯ ನರೇಂದ್ರ ಗೋಲಭಾವಿ, ಹುಬ್ಬಳ್ಳಿ ಸ್ಕ್ಯಾನ್ ಸೆಂಟರನ ಡಾ. ವಿಷ್ಣು ಅವರು ಅದ್ಭುತವಾದ ಗೀತೆ ರಚನೆ ಮಾಡಿದ್ದಾರೆ. ಇದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಸೈನಿಕರಿಗೆ ಈ ಗೀತೆಯನ್ನು ಸಮರ್ಪಿಸಿರುವ ಈ ತಂಡದ ಹಾಡನ್ನು ಯೂಟ್ಯೂಬ್ ನಲ್ಲಿ Dr. DBeats ನಲ್ಲಿ ನೋಡಬಹುದಾಗಿದೆ. ರಜೆಯ ದಿನದಲ್ಲಿ ದಾಂಡೇಲಿ ಹಾಗೂ ಮುಂಡಗೋಡಕ್ಕೆ ಹೋಗಿ ಚಿತ್ರ ಸೆರೆ ಹಿಡಿದಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!