Download Our App

Follow us

Home » ಹಬ್ಬಗಳು » ಮುರುಘಾಮಠದ ಶ್ರೀಗಳಿಂದ ಉದ್ಘಾಟನೆಗೊಂಡ ” ನನ್ನ ಅರಿವಿನ ಪ್ರವಾದಿ ” ಪುಸ್ತಕ

ಮುರುಘಾಮಠದ ಶ್ರೀಗಳಿಂದ ಉದ್ಘಾಟನೆಗೊಂಡ ” ನನ್ನ ಅರಿವಿನ ಪ್ರವಾದಿ ” ಪುಸ್ತಕ

ಯೋಗೇಶ್ ಮಾಸ್ಟರ್ ಬರೆದಿರುವ, ಶಾಂತಿ ಪ್ರಕಾಶನ ಪ್ರಕಟಿಸಿದ ” ನನ್ನ ಅರಿವಿನ ಪ್ರವಾದಿ ” ಪುಸ್ತಕ ಇಂದು ಉದ್ಘಾಟನೆಗೊಂಡಿತು. ಧಾರವಾಡ ಮುರುಘಮಠದ ಮಲ್ಲಿಕಾರ್ಜುನ ಸ್ವಾಮಿಗಳು ನನ್ನ ಅರಿವಿನ ಪ್ರವಾದಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ, ಎಂ ಎಂ ಹಾವೇರಿಪೇಠ, ಅಂಜುಮನ್ ಇಸ್ಲಾಂ ಸದಸ್ಯರಾದ ನಜೀರ್ ಅಹಮದ್ ಮನಿಯಾರ್, ಬಶೀರ್ ಖಾನ್ ಜಾಗೀರದಾರ, ಮುಫ್ತಿ ಯೂಸುಫ್ ಸಾಹಬ್, ಡಾ.ಸಲೀಂ ಸೋನೆಖಾನ್, ಬುಡಂಖಾನ್ ಸರ್ ಸೇರಿದಂತೆ ಎಲ್ಲಾ ಧರ್ಮದ ಗಣ್ಯರು ಭಾಗವಹಿಸಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!