Download Our App

Follow us

Home » ರಾಜಕೀಯ » ಬೀದರ, ಕಲ್ಬುರ್ಗಿ, ಯಾದಗಿರಿ ಹಾಲು ಉತ್ಪಾದಕರ ಸಂಘಕ್ಕೆ ಮಾರುತಿ ಕಾಶಂಪೂರ ಆಯ್ಕೆ

ಬೀದರ, ಕಲ್ಬುರ್ಗಿ, ಯಾದಗಿರಿ ಹಾಲು ಉತ್ಪಾದಕರ ಸಂಘಕ್ಕೆ ಮಾರುತಿ ಕಾಶಂಪೂರ ಆಯ್ಕೆ

ಬೀದರ, ಕಲ್ಬುರ್ಗಿ, ಯಾದಗಿರಿ ವ್ಯಾಪ್ತಿ ಹೊಂದಿದ ಆಡಳಿತ ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಮಂಡಳಿ ನಿರ್ದೇಶಕರಾಗಿ ಬಂಡೆಪ್ಪ ಕಾಶಂಪೂರ ಅವರ ಸಹೋದರ ಮಾರುತಿ ಕಾಶಂಪೂರ ಆಯ್ಕೆಯಾಗಿದ್ದಾರೆ. ಮಾರುತಿ ಕಾಶಂಪೂರ 5 ನೇ ಬಾರಿಗೆ ಕೆಎಂ ಎಫ್ ನಿರ್ದೇಶಕರಾಗಿ ಆಯ್ಕೆ, ಬೀದರ ವಿಭಾಗದ ಸಾಮಾನ್ಯ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಮಾರುತಿ ಕಾಶಂಪೂರ ಅವರ ಆಯ್ಕೆಗೆ ಬಂಡೆಪ್ಪ ಕಾಶಂಪುರ ಅಭಿನಂದನೆ ಸಲ್ಲಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!