Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಶ್ರೀರಾಮನ ಮುಂದೆ ಸುವಾಸನೆ ಹರಡಲಿರುವ ಬ್ರಹತ್ ಅಗರಬತ್ತಿ. ಈ ಅಗರಬತ್ತಿ ಎಷ್ಟು ಉದ್ದ ಮತ್ತು ಎಷ್ಟು ಕೆಜಿ ಇದೆ ಗೊತ್ತಾ ?

ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಟಾಪನೆ ಸುದ್ದಿ ಬಂದಿದ್ದೆ ತಡ, ರಾಮನ ಭಕ್ತರು ಒಂದಿಲ್ಲೂಂದು ತರದ ಭಕ್ತಿ ಸೇವೆ ಸಮರ್ಪಿಸುತ್ತಿದ್ದಾರೆ. ದೇಶದಲ್ಲಿಯೆ ದೊಡ್ಡದಾದ ಅಗರಬತ್ತಿಯೊಂದು ಶ್ರೀರಾಮನ ಮುಂದೆ ಸುವಾಸನೆ ಹರಡಲಿದೆ. 

ಈ ಅಗರಬತ್ತಿ 108 ಅಡಿ ಉದ್ದ ಮತ್ತು 3500 ಕೆಜಿ ತೂಕವಿದೆ. ಅಗರಬತ್ತಿಯನ್ನು ಅಯೋಧ್ಯೆಗೆಂದೆ ತಯಾರಿಸಲಾಗಿದೆ. ಇದು ಅಯೋಧ್ಯೆಯಲ್ಲಿ ನಿರಂತರವಾಗಿ 45 ದಿನಗಳವರೆಗೆ ಪರಿಮಳಯುಕ್ತವಾಗಿರುತ್ತದೆ. ರಾಮಲಾಲನ ಸಿಂಹಾಸನಾರೋಹಣಕ್ಕೂ ಮುನ್ನ ಈ ಬೃಹತ್ ಅಗರಬತ್ತಿ ಅಯೋಧ್ಯೆ ತಲುಪಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!