Download Our App

Follow us

Home » ಭಾರತ » ಧಾರವಾಡದ ಯುವ ಕಲಾವಿಧನ ಕೈಚಳಕದಲ್ಲಿ ಮೂಡಿ ಬಂದ ಶ್ರೀರಾಮನ ವಿಗ್ರಹ

ಧಾರವಾಡದ ಯುವ ಕಲಾವಿಧನ ಕೈಚಳಕದಲ್ಲಿ ಮೂಡಿ ಬಂದ ಶ್ರೀರಾಮನ ವಿಗ್ರಹ

ಅಯೋಧ್ಯೆಯಲ್ಲಿ ಇದೇ ದಿನಾಂಕ 22 ರಂದು ಶ್ರೀರಾಮನ ಪ್ರತಿಮೆ ಅನುಷ್ಟಾನಗೊಳ್ಳಲಿದ್ದು, ದೇಶದಾಧ್ಯಂತ ಸಂಭ್ರಮ ಸಡಗರ ಮನೆ ಮಾಡಿದೆ.

ಧಾರವಾಡದ ಪ್ರಖ್ಯಾತ ಕಲಾವಿಧ ಮಂಜುನಾಥ ಹಿರೇಮಠರ ಮಗ ವಿನಾಯಕ ಮಣ್ಣಿನಲ್ಲಿ ಶ್ರೀರಾಮನ ವಿಗ್ರಹ ತಯಾರಿಸಿದ್ದಾನೆ. 21 ವರ್ಷ ವಯಸ್ಸಿನ ವಿನಾಯಕ ಹಿರೇಮಠ ಕೈಚಳಕದಲ್ಲಿ ಮೂಡಿ ಬಂದ 15 ಇಂಚಿನ ಶ್ರೀರಾಮನ ವಿಗ್ರಹ ಆಕರ್ಷಕವಾಗಿದೆ. ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದ ನೆನಪಿಗಾಗಿ ವಿನಾಯಕ ಮಣ್ಣಿನ ಶ್ರೀರಾಮ ವಿಗ್ರಹ ತಯಾರಿ ಮಾಡಿ ಗಮನ ಸೆಳೆದಿದ್ದಾನೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕಾಂಗ್ರೇಸ್ ಸರ್ಕಾರ 5 ವರ್ಷ ಬಂಡೆಯಂತೆ ಭದ್ರ / ಸಿದ್ದರಾಮಯ್ಯ

ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿ ಸಂಭವನೀಯ ಬದಲಾವಣೆಯ ಊಹಾಪೋಹಗಳು ಹೆಚ್ಚುತ್ತಿರುವ ನಡುವೆ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ‘ಬಲವಾದ ಬಾಂಧವ್ಯ’ ಇದೆ ಎಂದು

Live Cricket

error: Content is protected !!