Download Our App

Follow us

Home » ಹಬ್ಬಗಳು » ಧಾರವಾಡದಲ್ಲಿ ನಾಳೆ ಸಂಜೆ ಕುಂತಿಪುತ್ರ ಕರ್ಣನ ಆರ್ಭಟ

ಧಾರವಾಡದಲ್ಲಿ ನಾಳೆ ಸಂಜೆ ಕುಂತಿಪುತ್ರ ಕರ್ಣನ ಆರ್ಭಟ

ನಾಳೆ ದಿನಾಂಕ 08 ರಂದು ಸಂಜೆ 5 ಘಂಟೆಗೆ ಧಾರವಾಡದ ಕೆ ಸಿ ಡಿ ಕಾಲೇಜಿನ ಹಿಂದೆ ಇರುವ ಸೃಜನಾ ರಂಗ ಮಂದಿರದಲ್ಲಿ ಸೂತಪುತ್ರನೋ.. ಸೂರ್ಯಪುತ್ರನೋ…. ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.

ಬಸವರಾಜ ದೊಡಮನಿ ನಿರ್ದೇಶನ ಮಾಡಿರುವ, ಕುರುಬಗಟ್ಟಿಯ ರುದ್ರಪ್ಪ ಅರಿವಾಳ ರಚಿಸಿರುವ ಸೂತಪುತ್ರನೋ… ಸೂರ್ಯಪುತ್ರನೋ ಅರ್ಥಾತ್ ಕುಂತಿಪುತ್ರ ಕರ್ಣ ಎಂಬ ನಾಟಕ ಮತ್ತು ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.

ಜನಸಾಗರ ಸಾಹಿತ್ಯ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ ಈ ನಾಟಕ ಪ್ರದರ್ಶನ ಏರ್ಪಡಿಸಲಾಗಿದ್ದು, ಪ್ರವೇಶ ಉಚಿತವಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!