Download Our App

Follow us

Home » ಭಾರತ » ಸಿದ್ದರಾಮಯ್ಯನವರಿಗೆ ಉಚಿತ ಬಸ್ಸಿನ ಟಿಕೇಟ್ ಮಾಲೆ ಹಾಕಿದ ಕಾನೂನು ವಿಧ್ಯಾರ್ಥಿ

ಸಿದ್ದರಾಮಯ್ಯನವರಿಗೆ ಉಚಿತ ಬಸ್ಸಿನ ಟಿಕೇಟ್ ಮಾಲೆ ಹಾಕಿದ ಕಾನೂನು ವಿಧ್ಯಾರ್ಥಿ

ಚುನಾವಣೆ ಪ್ರಚಾರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊರಳಿಗೆ ವಿಶಿಷ್ಟ ಮಾಲೆ ಹಾಕಲಾಯಿತು. ಅರಸೀಕೆರೆಯ ಕಾನೂನು ವಿಧ್ಯಾರ್ಥನಿ ಸಿದ್ದರಾಮಯ್ಯನವರಿಗೆ ಉಚಿತ ಬಸ್ಸಿನ ಟಿಕೇಟ್ ನ ಮಾಲೆ ಹಾಕಿ ಧನ್ಯವಾದ ಸಮರ್ಪಿಸಿದಳು.

ರಾಜ್ಯ ಕಾಂಗ್ರೇಸ್ ಸರ್ಕಾರದ, ಉಚಿತ ಬಸ್ಸಿನ ಪ್ರಯಾಣದಿಂದ ಬಡತನದ ಕರಿನೆರಳಲ್ಲಿ ಬದುಕು ಕಟ್ಟಿಕೊಂಡಿದ್ದ ನನಗೆ ಕಾನೂನು ವ್ಯಾಸಂಗ ಮಾಡುವಂತಾಯಿತು ಎಂದು ಕೃತಜ್ಞತೆ ಸಲ್ಲಿಸಿದಳು.

ಉಚಿತ ಪ್ರಯಾಣದ ಸಂದರ್ಭದಲ್ಲಿ ತೆಗೆದಿಟ್ಟಿದ್ದ ಟಿಕೇಟಗಳನ್ನು ಸಂಗ್ರಹಿಸಿಟ್ಟಿದ್ದ ಆ ವಿಧ್ಯಾರ್ಥಿನಿ, ಮುಖ್ಯಮಂತ್ರಿಗಳು ಅರಿಸೀಕೆರೆಗೆ ಬರುವ ಸುದ್ದಿ ತಿಳಿದು, ಟಿಕೇಟಗಳನ್ನು ಮಾಲೆ ರೂಪದಲ್ಲಿ ತಂದು ಮಾಲೆ ಹಾಕಿದ್ದು ಗಮನ ಸೆಳೆಯಿತು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!