Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಸಿದ್ದರಾಮಯ್ಯನವರಿಗೆ ಉಚಿತ ಬಸ್ಸಿನ ಟಿಕೇಟ್ ಮಾಲೆ ಹಾಕಿದ ಕಾನೂನು ವಿಧ್ಯಾರ್ಥಿ

ಚುನಾವಣೆ ಪ್ರಚಾರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊರಳಿಗೆ ವಿಶಿಷ್ಟ ಮಾಲೆ ಹಾಕಲಾಯಿತು. ಅರಸೀಕೆರೆಯ ಕಾನೂನು ವಿಧ್ಯಾರ್ಥನಿ ಸಿದ್ದರಾಮಯ್ಯನವರಿಗೆ ಉಚಿತ ಬಸ್ಸಿನ ಟಿಕೇಟ್ ನ ಮಾಲೆ ಹಾಕಿ ಧನ್ಯವಾದ ಸಮರ್ಪಿಸಿದಳು.

ರಾಜ್ಯ ಕಾಂಗ್ರೇಸ್ ಸರ್ಕಾರದ, ಉಚಿತ ಬಸ್ಸಿನ ಪ್ರಯಾಣದಿಂದ ಬಡತನದ ಕರಿನೆರಳಲ್ಲಿ ಬದುಕು ಕಟ್ಟಿಕೊಂಡಿದ್ದ ನನಗೆ ಕಾನೂನು ವ್ಯಾಸಂಗ ಮಾಡುವಂತಾಯಿತು ಎಂದು ಕೃತಜ್ಞತೆ ಸಲ್ಲಿಸಿದಳು.

ಉಚಿತ ಪ್ರಯಾಣದ ಸಂದರ್ಭದಲ್ಲಿ ತೆಗೆದಿಟ್ಟಿದ್ದ ಟಿಕೇಟಗಳನ್ನು ಸಂಗ್ರಹಿಸಿಟ್ಟಿದ್ದ ಆ ವಿಧ್ಯಾರ್ಥಿನಿ, ಮುಖ್ಯಮಂತ್ರಿಗಳು ಅರಿಸೀಕೆರೆಗೆ ಬರುವ ಸುದ್ದಿ ತಿಳಿದು, ಟಿಕೇಟಗಳನ್ನು ಮಾಲೆ ರೂಪದಲ್ಲಿ ತಂದು ಮಾಲೆ ಹಾಕಿದ್ದು ಗಮನ ಸೆಳೆಯಿತು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!