Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಜರ್ಮನಿಯ ಮ್ಯೂನಿಚ್ ದಿಂದ ಪ್ರಜ್ವಲ್ ಟಿಕೇಟ್ ಬುಕ್ ! ಈ ನಗರ ಯಾವದಕ್ಕೆ ಫೇಮಸ್ ಗೊತ್ತಾ!

ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾಗಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಭಾರತಕ್ಕೆ ಮರಳಲು ಸಜ್ಜಾಗಿದ್ದಾರೆ. ಜರ್ಮನಿಯ ಮ್ಯೂನಿಚ್ ದಿಂದ ಪ್ರಜ್ವಲ್ ಟಿಕೇಟ್ ಬುಕ್ ಮಾಡಿದ್ದು ಮೇ 31 ರ ಮದ್ಯರಾತ್ರಿ ಬೆಂಗಳೂರಿಗೆ ತಲುಪಲಿದ್ದಾರೆ. ಲುಫ್ತಾನ್ಸಾ ವಿಮಾನದಲ್ಲಿ ಟಿಕೇಟ್ ಬುಕ್ ಮಾಡಿಸಿಕೊಂಡಿರುವ ಪ್ರಜ್ವಲ್ ನೇರವಾಗಿ ಎಸ್ ಐ ಟಿ ಎದುರು ಹಾಜರಾಗಲಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಬರುತ್ತಿದ್ದಂತೆ ಎಸ್ ಐ ಟಿ ಅಧಿಕಾರಿಗಳು ಅವರನ್ನು ಬಂಧಿಸುವ ಸಾಧ್ಯತೆ ಇದೆ.

ಮೊನ್ನೆಯಷ್ಟೇ ವಿಡಿಯೋ ಬಿಡುಗಡೆ ಮಾಡಿ ಹೇಳಿಕೆ ಕೊಟ್ಟಿದ್ದ ಪ್ರಜ್ವಲ್ ಶುಕ್ರವಾರ ಬರುವದಾಗಿ ಹೇಳಿದ್ದರು.

ಜರ್ಮನಿಯ ಮ್ಯೂನಿಚ್ ನಗರದ ವಿಶೇಷತೆ ! 

“2024 ರಲ್ಲಿ ಜರ್ಮನಿಯ ವಿದ್ಯಾರ್ಥಿಗಳಿಗೆ ಮ್ಯೂನಿಚ್ ಅಗ್ರಸ್ಥಾನವನ್ನು ಹೊಂದಿದೆ. ಬವೇರಿಯಾದ ರಾಜಧಾನಿಯಾಗಿ, ಇದು ರಾಜ್ಯದ 55,291 ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಆತಿಥ್ಯ ನೀಡುವ ಕೇಂದ್ರ ಕೇಂದ್ರವಾಗಿದೆ. 

“ಮಿಲಿಯನ್ ಜನರ ಗ್ರಾಮ” ಎಂದು ಕರೆಯಲ್ಪಡುವ ಈ ರೋಮಾಂಚಕ ನಗರವು ವಿಶ್ವದ ಅತ್ಯುತ್ತಮ ವಿದ್ಯಾರ್ಥಿ ನಗರಗಳಲ್ಲಿ ಒಂದಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!