Download Our App

Follow us

Home » ಕರ್ನಾಟಕ » ಸರ್ಕಾರದ ಅಸ್ಥಿರತೆಗೆ ರಾಜಭವನ ದುರ್ಬಳಿಕೆ / ಸಿದ್ದರಾಮಯ್ಯ

ಸರ್ಕಾರದ ಅಸ್ಥಿರತೆಗೆ ರಾಜಭವನ ದುರ್ಬಳಿಕೆ / ಸಿದ್ದರಾಮಯ್ಯ

ನನ್ನ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ ದಿನವೇ ತರಾತುರಿಯಲ್ಲಿ ರಾಜ್ಯಪಾಲರು ನೋಟೀಸ್‌ ನೀಡಿದ್ದಾರೆ. 

7 ಕೋಟಿ ಜನರ ಆಶೀರ್ವಾದದಿಂದ, 136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರಿಗೆ ನೋಟೀಸ್‌ ನೀಡುವ ಮೊದಲು, ರಾಜ್ಯಪಾಲರು ಕನಿಷ್ಠ ಅದನ್ನು ಕೂಲಂಕಷವಾಗಿ ಪರಿಶೀಲನೆ ಮಾಡಬೇಕಿತ್ತು ಆದರೆ ಈ ಯಾವುದನ್ನೂ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನು ನೋಡಿದರೆ ಕೇಂದ್ರ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ಸುಭದ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

error: Content is protected !!