Download Our App

Follow us

Home » ಕಾನೂನು » ಧಾರವಾಡದಲ್ಲಿ ನಿನ್ನೇ ನಡೆದಿದ್ದ ಘಟನೆ. ಅಖಾಡಕ್ಕೆ ಇಳಿದ ದಕ್ಷ ಪೊಲೀಸ ಕಮಿಷನರ್. ಮನೆಯವರಿಂದ ಮಾಹಿತಿ ಸಂಗ್ರಹ

ಧಾರವಾಡದಲ್ಲಿ ನಿನ್ನೇ ನಡೆದಿದ್ದ ಘಟನೆ. ಅಖಾಡಕ್ಕೆ ಇಳಿದ ದಕ್ಷ ಪೊಲೀಸ ಕಮಿಷನರ್. ಮನೆಯವರಿಂದ ಮಾಹಿತಿ ಸಂಗ್ರಹ

ಹುಬ್ಬಳ್ಳಿ ಧಾರವಾಡದ ದಕ್ಷ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಅವರು ನಿನ್ನೇ ಧಾರವಾಡದಲ್ಲಿ ನಡೆದಿದ್ದ ಕೃತ್ಯದ ಸ್ಥಳಕ್ಕೆ ಭೇಟಿ ನೀಡಿದರು. 

ನಿನ್ನೇ 18 ರಿಂದ 20 ವಯಸ್ಸಿನ 12 ಜನರ ತಂಡ ಕೈಯಲ್ಲಿ ಚಾಕು ಹಿಡಿದು, ಇಸ್ಮಾಯಿಲ್ ತಮಟಗಾರ ಸಹೋದರನ ಮನೆಗೆ ಹೋಗಿ ಬೆದರಿಕೆ ಹಾಕಿದ್ದರು. 

ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸ್ ಕಮಿಷನರ್, ಖುದ್ದು ಸ್ಥಳಕ್ಕೆ ಭೇಟಿ ನೀಡಿ ಮನೆಯವರಿಂದ ಮಾಹಿತಿ ಪಡೆದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡದಲ್ಲಿ ಆತಂಕ ಸೃಷ್ಟಿಸಿದ ಮಳೆ. ಟಿ ಟಿ ವಾಹನ ಮುಳುಗಡೆ

ಹುಬ್ಬಳ್ಳಿ ಧಾರವಾಡದಲ್ಲಿ ಮಳೆರಾಯ ಮುನಿಸಿಕೊಂಡಿದ್ದು, ನಿರಂತರ ಸುರಿಯುತ್ತಿರುವ ಮಳೆ ಆತಂಕ ಸೃಷ್ಟಿಸಿದೆ. ಸಂಜೆ 6 ರಿಂದ ಆರಂಭವಾದ ಮಳೆ ಸತತವಾಗಿ ಸುರಿಯುತ್ತಿದೆ. ಹುಬ್ಬಳ್ಳಿಯ ಗಬ್ಬುರ ಬೈಪಾಸ ಸರ್ವಿಸ

Live Cricket

error: Content is protected !!