Download Our App

Follow us

Home » ಅಪರಾಧ » ಇಸ್ಮಾಯಿಲ್ ತಮಟಗಾರ ಮೇಲೆ ಕೊಲೆಯ ಷಡ್ಯಂತ್ರ, ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು / ಅರವಿಂದ ಬೆಲ್ಲದ

ಇಸ್ಮಾಯಿಲ್ ತಮಟಗಾರ ಮೇಲೆ ಕೊಲೆಯ ಷಡ್ಯಂತ್ರ, ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು / ಅರವಿಂದ ಬೆಲ್ಲದ

ಧಾರವಾಡದ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರರನ್ನು ಕೊಲೆ ಮಾಡಲು ನಡೆದಿದ್ದ ಸಂಚು ಬಯಲಾಗಿದ್ದು, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಶಾಸಕ ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ. 

ಧಾರವಾಡ, ಶಾಂತಿಪ್ರಿಯ ನಗರವಾಗಿದ್ದು, ಇಸ್ಮಾಯಿಲ್ ತಮಟಗಾರರನ್ನು ಕೊಲೆ ಮಾಡಲು ಸಂಚು ನಡೆದಿದ್ದು, ಆಶಾದಾಯಕ ಬೆಳವಣಿಗೆಯಲ್ಲ ಎಂದರು. 

ಮಾಧ್ಯಮದ ಮೂಲಕ ನನಗೆ ವಿಷಯ ಗೊತ್ತಾಗಿದೆ ಎಂದ ಶಾಸಕ ಬೆಲ್ಲದ ಅವರು ಸಿಕ್ಕವರೆಲ್ಲ 18 ರಿಂದ 20 ವರ್ಷ ವಯಸ್ಸಿನ ಹುಡುಗರಾಗಿದ್ದಾರೆ. ಪೊಲೀಸರು ಗಾಂಜಾ ಮಾರುವವರನ್ನು, ಸರಬರಾಜು ಮಾಡುವವರನ್ನು ಹಿಡಿದು ಒಳಗೆ ಹಾಕಬೇಕು ಎಂದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯದಲ್ಲಿ ಮತ್ತೆ ಹನಿಟ್ರಾಪ್ ಸದ್ದು. ಓರ್ವ ಕಾಂಗ್ರೇಸ್ ಸಚಿವನಿಗೆ ಬ್ಲಾಕಮೇಲ್. ಅವರೇನಾ?

ರಾಜ್ಯದಲ್ಲಿ ಮತ್ತೆ ಹನಿಟ್ರಾಪ ಸದ್ದು ಮಾಡಿದೆ. ಓರ್ವ ಸಚಿವರಿಗೆ ಎರಡು ಬಾರಿ ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ಹಿರಿಯ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಇಂತಹ

Live Cricket

error: Content is protected !!