Download Our App

Follow us

Home » ಅಪರಾಧ » ಧಾರವಾಡದ ಕಬ್ಬೆನೂರು ಗ್ರಾಮದಲ್ಲಿ ಇಬ್ಬರು ಯುವಕರ ನಡುವೆ ಹೊಡೆದಾಟ. ಸಿಸಿ ಟಿವಿಯಲ್ಲಿ ಸೆರೆ

ಧಾರವಾಡದ ಕಬ್ಬೆನೂರು ಗ್ರಾಮದಲ್ಲಿ ಇಬ್ಬರು ಯುವಕರ ನಡುವೆ ಹೊಡೆದಾಟ. ಸಿಸಿ ಟಿವಿಯಲ್ಲಿ ಸೆರೆ

ಕ್ಷುಲಕ ಕಾರಣಕ್ಕಾಗಿ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಕಬ್ಬೆನೂರು ಗ್ರಾಮದಲ್ಲಿ ನಡೆದಿದೆ. ಹೊಡೆದಾಟದ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಕಬ್ಬೇನೂರು ಗ್ರಾಮದ ಸಂತೋಷ್ ತಳವಾರ, ಅರವಿಂದ ಕೆಂಗಾನೂರ ಎಂಬಾತರು ಶಿವಾನಂದ ಮಾದರ ಎಂಬಾತನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಹಲ್ಲೆ ನಡೆಸಿದ್ದಾರೆ. 

ಧಾರವಾಡ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!