Download Our App

Follow us

Home » Uncategorized » ಭಾರತದಲ್ಲಿರುವ ಮುಸ್ಲಿಮರು ಹಿಂದುಗಳು. ಲಿಂಗಾಯತರು, ಬ್ರಾಹ್ಮಣರಿಗೆ ಕೃತಜ್ಞರಾಗಿರಬೇಕು. ಹಿಂದು ಧರ್ಮ ಸತ್ಯ ಸನಾತನ – ವಚನಾನಂದ ಶ್ರೀ

ಭಾರತದಲ್ಲಿರುವ ಮುಸ್ಲಿಮರು ಹಿಂದುಗಳು. ಲಿಂಗಾಯತರು, ಬ್ರಾಹ್ಮಣರಿಗೆ ಕೃತಜ್ಞರಾಗಿರಬೇಕು. ಹಿಂದು ಧರ್ಮ ಸತ್ಯ ಸನಾತನ – ವಚನಾನಂದ ಶ್ರೀ

ಭಾರತದಲ್ಲಿರುವ ಮುಸ್ಲಿಮರು ಹಿಂದೂಗಳು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ. 

ಹಾವೇರಿಯಲ್ಲಿ ಮಾತನಾಡಿದ ಅವರು ಹಿಂದು ಧರ್ಮ ಸತ್ಯ ಸನಾತನವಾದದ್ದು, ಆರ್ಯರು ಸಹ ಹಿಂದು ಧರ್ಮದ ಭಾಗವಾಗಿದ್ದರು ಎಂದಿರುವ ಅವರು, ಲಿಂಗಾಯತರನ್ನು ಉದ್ದಾರ ಮಾಡಲು ಬ್ರಾಹ್ಮಣರಾಗಿದ್ದ ಬಸವಣ್ಣ ಬರಬೇಕಾಯಿತು ಎಂದಿದ್ದಾರೆ. 

ಹಾಗಾಗಿ ಬ್ರಾಹ್ಮಣರಿಗೆ ನಾವು ಕೃತಜ್ಞರಾಗಿರಬೇಕು ಎಂದು ವಚನಾನಂದ ಸ್ವಾಮೀಜಿ ಹೇಳಿದರು. ಧರ್ಮ ಆಚರಣೆ ಮನೆಯಲ್ಲಿರಬೇಕು ಎಂದ ಸ್ವಾಮೀಜಿ, ದೇಶ ಸಮುದಾಯ ಅಂತ ಬಂದಾಗ ನಾವೆಲ್ಲಾ ಹಿಂದುಗಳೆ ಎಂದರು.

ಇನ್ನು ಶ್ರೀಲಂಕಾ ಹಾಗೂ ಅಪಘಾನಿಸ್ಥಾನದವರು ಹಿಂದುಗಳು ಎಂದು ವಚನಾನಾನಂದ ಶ್ರೀಗಳು ಹೇಳಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕಳ್ಳತನವಾದ ಬಂಗಾರ ಪತ್ತೆ ಹಚ್ಚಿ ಮಹಿಳೆಗೆ ಹಸ್ತಾಂತರಿಸಿದ ಇನ್ಸಪೆಕ್ಟರ್ ದಯಾನಂದ

ಧಾರವಾಡದ ಹೊಸ ಬಸ್ ನಿಲ್ದಾಣ ಬಳಿ ಬಸ್ ಹತ್ತುವ ವೇಳೆ ಕಳ್ಳತನಾಗಿದ್ದ ವ್ಯಾನಿಟಿ ಬ್ಯಾಗನ್ನು ಪತ್ತೆ ಮಾಡಿ ಮರಳಿ ಮಹಿಳೆಗೆ ಒಪ್ಪಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.  30

Live Cricket

error: Content is protected !!