Download Our App

Follow us

Home » ರಾಜಕೀಯ » ನವಲಗುಂದದಲ್ಲಿ ಸೌಂಡ ಮಾಡಿದ, ವಾಲ್ಮೀಕಿ ಹಣ ಮತ್ತು ಗುಡ್ಡದ ಮಣ್ಣು

ನವಲಗುಂದದಲ್ಲಿ ಸೌಂಡ ಮಾಡಿದ, ವಾಲ್ಮೀಕಿ ಹಣ ಮತ್ತು ಗುಡ್ಡದ ಮಣ್ಣು

ವಾಲ್ಮೀಕಿ ಹಗರಣ ಹಾಗೂ ನವಲಗುಂದ ಗುಡ್ಡದ ಮಣ್ಣಿಗೆ ಸಂಬಂಧಿಸಿದಂತೆ ನವಲಗುಂದದಲ್ಲಿಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. 

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನೇತೃತ್ವದಲ್ಲಿರುವ ನಡೆದ ಪ್ರತಿಭಟನೆಯಲ್ಲಿ ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.

ಇದೇ ವೇಳೆ ನವಲಗುಂದ ಗುಡ್ಡದ ಮಣ್ಣನ್ನು ಅನಧಿಕೃತವಾಗಿ ಅಗೆಯಲಾಗುತ್ತಿದೆ ಎಂದು ಆರೋಪಿಸಿದ ಮಾಜಿ ಸಚಿವ ಶಂಕರ ಪಾಟೀಲ. ಸಮಗ್ರ ತನಿಖೆಗೆ ಆಗ್ರಹಿಸಿದರು. 

ಗುಡ್ಡದ ಮಣ್ಣು ಅಗೆಯಲು ಈ ಈ ಹಿಂದೆಯೇ ಪುರಸಭೆ ಸದಸ್ಯರು ಸಹಿ ಮಾಡಿ ಅನುಮತಿ ಕೇಳಿದ್ದಾರೆ ಅನ್ನೋ ತರ ಬಿಂಬಿಸಿ, ಸರ್ಕಾರಕ್ಕೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿರೀಕ್ಷಣಾ ಜಾಮೀನು ಅರ್ಜಿ ವಜಾ. IPS ಅಧಿಕಾರಿ ಶ್ರೀನಾಥ ಜೋಶಿಗೆ ಬಂಧನದ ಭೀತಿ

ಲೋಕಾಯುಕ್ತ ರೇಡ್   ಹೆಸರಿನಲ್ಲಿ ಸರ್ಕಾರಿ ನೌಕರರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಜೋಶಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯ

Live Cricket

error: Content is protected !!