Download Our App

Follow us

Home » ಹಬ್ಬಗಳು » ಹುಬ್ಬಳ್ಳಿ ಇದಗಾ (ರಾಣಿ ಚೆನ್ನಮ್ಮ ) ಮೈದಾನದಲ್ಲಿ ಪ್ರತಿಷ್ಟಾಪನೆಗೊಂಡ ಗಣೇಶನಿಗೆ ವಿದಾಯ

ಹುಬ್ಬಳ್ಳಿ ಇದಗಾ (ರಾಣಿ ಚೆನ್ನಮ್ಮ ) ಮೈದಾನದಲ್ಲಿ ಪ್ರತಿಷ್ಟಾಪನೆಗೊಂಡ ಗಣೇಶನಿಗೆ ವಿದಾಯ

ಹುಬ್ಬಳ್ಳಿ ಹೃದಯ ಭಾಗದಲ್ಲಿ ಇರುವ ಇದಗಾ ( ರಾಣಿ ಚೆನ್ನಮ್ಮ ) ಮೈದಾನದಲ್ಲಿ ವಿರಾಜಮಾನನಾಗಿದ್ದ ಗಣೇಶನಿಗೆ ಇಂದು ಅತ್ಯಂತ ಶೃದ್ದಾ, ಸಡಗರ, ಸಂಭ್ರಮದ ಮಧ್ಯೆ ವಿದಾಯ ಹೇಳಲಾಯಿತು. 

ವಿಸರ್ಜನಾ ಕಾರ್ಯಕ್ರಮಕ್ಕೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಕೇಸರಿ ದ್ವಜಗಳು ಮೆರವಣಿಗೆ ಉದ್ದಕ್ಕೂ ರಾರಾಜಿಸಿದವು.

ಬಿಗಿ ಭದ್ರತೆ ನಡುವೆ ಪ್ರತಿಷ್ಟಾಪನೆಗೊಂಡಿದ್ದ ಗಣೇಶನ ವಿಸರ್ಜನೆ ಕಾರ್ಯಕ್ರಮದಲ್ಲಿ ಸಿ ಟಿ ರವಿ, ಮಹೇಶ ಟೆಂಗಿನಕಾಯಿ, ಶಂಕರ ಪಾಟೀಲ ಮುನೇನಕೊಪ್ಪ ಭಾಗವಹಿಸಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!