Download Our App

Follow us

Home » ರಾಜಕೀಯ » ಧಾರವಾಡದಲ್ಲಿ ದನಿವಾರಿಸಿಕೊಂಡ ಕಾಂಗ್ರೇಸ್ಸಿನ ಇಬ್ಬರು ದಿಗ್ಗಜ ನಾಯಕರು. ಹಾಫ್ ಹಾಫ್ ಟೀ, ಫುಲ್ ಮಾತು

ಧಾರವಾಡದಲ್ಲಿ ದನಿವಾರಿಸಿಕೊಂಡ ಕಾಂಗ್ರೇಸ್ಸಿನ ಇಬ್ಬರು ದಿಗ್ಗಜ ನಾಯಕರು. ಹಾಫ್ ಹಾಫ್ ಟೀ, ಫುಲ್ ಮಾತು

ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಸುದ್ದಿ ಹರಡುತ್ತಿದ್ದಂತೆ, ರಾಜಕಾರಣ ಮೈಕೊಡವಿಕೊಂಡು ನಿಂತಿದೆ. 

ಅಂದ ಹಾಗೆ ಧಾರವಾಡದಲ್ಲಿಂದು ಕಾಂಗ್ರೇಸ್ಸಿನ ಇಬ್ಬರು ದಿಗ್ಗಜ ನಾಯಕರು ಒಟ್ಟಿಗೆ ಕುಳಿತು, ಚಹಾ ಸೇವಿಸಿದರು. ಕಾರ್ಯಕ್ರಮದ ನಿಮಿತ್ತ ಧಾರವಾಡದಲ್ಲಿಯೇ ಇದ್ದ ಕಾರ್ಮಿಕ ಸಚಿವ ಸಂತೋಷ ಲಾಡ್ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ, ಒಟ್ಟಿಗೆ ಕುಳಿತು ಚಹಾ ಸೇವಿಸಿದರು. 

ಏನೋ ನಡೆದೈತಿ ಅನ್ನೋದನ್ನ ಸಾರಿ ಹೇಳುವ ಇಬ್ಬರು ನಾಯಕರ ಫೋಟೋವೊಂದು ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿದ್ದು, ರಾಜಕೀಯ ಬೆಳವಣಿಗೆ ಬಗ್ಗೆ ಇಬ್ಬರು, ಹಾಫ್ ಹಾಫ್ ಚಹಾ ಸೇವಿಸಿ, ಫುಲ್ ಮಾತುಕತೆ ನಡೆಸಿದರು ಎನ್ನಲಾಗಿದೆ. 

ಮುಖ್ಯಮಂತ್ರಿ ಹುದ್ದೆಗೆ ಸತೀಶ ಜಾರಕಿಹೊಳಿಯವರ ಹೆಸರು ಕೇಳಿ ಬರುತ್ತಿದ್ದಂತೆ ಇಬ್ಬರು ನಾಯಕರ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕಳ್ಳತನವಾದ ಬಂಗಾರ ಪತ್ತೆ ಹಚ್ಚಿ ಮಹಿಳೆಗೆ ಹಸ್ತಾಂತರಿಸಿದ ಇನ್ಸಪೆಕ್ಟರ್ ದಯಾನಂದ

ಧಾರವಾಡದ ಹೊಸ ಬಸ್ ನಿಲ್ದಾಣ ಬಳಿ ಬಸ್ ಹತ್ತುವ ವೇಳೆ ಕಳ್ಳತನಾಗಿದ್ದ ವ್ಯಾನಿಟಿ ಬ್ಯಾಗನ್ನು ಪತ್ತೆ ಮಾಡಿ ಮರಳಿ ಮಹಿಳೆಗೆ ಒಪ್ಪಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.  30

Live Cricket

error: Content is protected !!