Download Our App

Follow us

Home » ಅಪರಾಧ » ಬಾಲಕರ ಅರೆಬೆತ್ತಲೆ. ಧಾರವಾಡದಲ್ಲೊಂದು ಅನಾಗರಿಕ ಘಟನೆ

ಬಾಲಕರ ಅರೆಬೆತ್ತಲೆ. ಧಾರವಾಡದಲ್ಲೊಂದು ಅನಾಗರಿಕ ಘಟನೆ

ಧಾರವಾಡದ ಪ್ರಸಿದ್ಧ ಮುರುಘಾಮಠದಲ್ಲಿ ಅನಾಗರಿಕ ಘಟನೆಯೊಂದು ನಡೆದು ಹೋಗಿದೆ. 

ಇಬ್ಬರು ಬಾಲಕರು ಮಠದಲ್ಲಿ ಕಳ್ಳತನ ಮಾಡುತ್ತಿರುವ ದೃಶ್ಯ ಸಿ ಸಿ ಟಿ ವಿ ಯಲ್ಲಿ ಸೆರೆಯಾಗಿದ್ದೆ, ಇಬ್ಬರು ಬಾಲಕರನ್ನು ಅರೆಬೆತ್ತಲೆ ಮಾಡಲು ಕಾರಣ ಎನ್ನಲಾಗಿದೆ.

ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಇಬ್ಬರು ಬಾಲಕರನ್ನು ಅರೆಬೆತ್ತಲೆ ಮಾಡಿದ ವಿಡಿಯೋ ವೈರಲ್ ಆಗಿದೆ. 

ಕಳ್ಳತನ ಮಾಡಿದವರನ್ನು ಪೊಲೀಸರಿಗೆ ಒಪ್ಪಿಸುವದನ್ನು ಬಿಟ್ಟು, ಹೀಗೆ ಅರೆಬೆತ್ತಲೆ ಮಾಡಿ ಮಾನ ಹರಾಜು ಹಾಕಬಾರದಿತ್ತು ಅನ್ನೋದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿರೀಕ್ಷಣಾ ಜಾಮೀನು ಅರ್ಜಿ ವಜಾ. IPS ಅಧಿಕಾರಿ ಶ್ರೀನಾಥ ಜೋಶಿಗೆ ಬಂಧನದ ಭೀತಿ

ಲೋಕಾಯುಕ್ತ ರೇಡ್   ಹೆಸರಿನಲ್ಲಿ ಸರ್ಕಾರಿ ನೌಕರರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಜೋಶಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯ

Live Cricket

error: Content is protected !!