Download Our App

Follow us

Home » ಭಾರತ » ನಿರ್ಮಿತಿ ಕೇಂದ್ರದ ಎಡವಟ್ಟು. ವಿರೂಪಗೊಂಡ ಸರ್, ಎಂ ವಿಶ್ವೇಶ್ವರಯ್ಯ ಪ್ರತಿಮೆ

ನಿರ್ಮಿತಿ ಕೇಂದ್ರದ ಎಡವಟ್ಟು. ವಿರೂಪಗೊಂಡ ಸರ್, ಎಂ ವಿಶ್ವೇಶ್ವರಯ್ಯ ಪ್ರತಿಮೆ

ವಿಶ್ವ ಪ್ರಸಿದ್ಧ ಇಂಜಿನಿಯರ್ ಸರ್, ಎಂ ವಿಶ್ವೇಶ್ವರಯ್ಯನವರ ಪ್ರತಿಮೆ ವಿರುಪಗೊಂಡ ಘಟನೆ ಧಾರವಾಡದ ಕೆಲಗೇರಿಯಲ್ಲಿ ನಡೆದಿದೆ. 

ಧಾರವಾಡದ ಐತಿಹಾಸಿಕ ಕೆಲಗೇರಿ ಕೆರೆಯ ದಡದಲ್ಲಿ ಇರುವ ಸರ್ ಎಂ ವಿಶ್ವೇಶ್ವರಯ್ಯನವರ ಪ್ರತಿಮೆ ಹಾಗೂ ಸುತ್ತಲಿನ ಕಾಮಗಾರಿಯನ್ನು ನಡೆಸಿದ್ದ ನಿರ್ಮಿತಿ ಕೇಂದ್ರ ಎಡವಟ್ಟು ಮಾಡಿಕೊಂಡಿದೆ. 

ಕಳಪೆ ಕಾಮಗಾರಿಗೆ ಹೆಸರುವಾಸಿಯಾದ ನಿರ್ಮಿತಿ ಕೇಂದ್ರಕ್ಕೆ ಸರ್ಜರಿ ಮಾಡಬೇಕಿದ್ದು, ಜಿಲ್ಲಾಧಿಕಾರಿಗಳು ತುರ್ತು ಗಮನ ಹರಿಸಬೇಕಿದೆ. 

ಅಂದಾಜು ಸುಮಾರು ಒಂದೂವರೆ ಕೋಟಿಯ ಕಾಮಗಾರಿ ನಡೆಸಿರುವ ನಿರ್ಮಿತಿ ಕೇಂದ್ರದ ಅಧಿಕಾರಿಗಳ ಕಣ್ಣಿಗೆ ವಿಶ್ವೇಶ್ವರಯ್ಯನವರ ಪ್ರತಿಮೆ ಕಣ್ಣಿಗೆ ಬೀಳದಿರುವದು ಶೋಚನಿಯ ಸಂಗತಿ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ತುಪ್ಪರಿಹಳ್ಳದ ಹೊಡೆತಕ್ಕೆ ತತ್ತರಿಸಿದ ಹಣಸಿ ಗ್ರಾಮ. ಕಾಳಜಿ ಕೇಂದ್ರ ಆರಂಭ

ಧಾರವಾಡ ಜಿಲ್ಲೆಯ ಕಟ್ಟ ಕಡೆಯ ಗ್ರಾಮ ಹಣಸಿ ಗ್ರಾಮ ತುಪ್ಪರಿಹಳ್ಳದ ಪ್ರವಾಹಕ್ಕೆ ತತ್ತರಿಸಿದೆ.  ಮಲಪ್ರಭಾ ಅಚ್ಚುಕಟ್ಟು ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಗ್ರಾಮಸ್ಥರ ಬದುಕು ಬೀದಿಗೆ ಬಿದ್ದಿದೆ. 

Live Cricket

error: Content is protected !!