Download Our App

Follow us

Home » ಕರ್ನಾಟಕ » ಧಾರವಾಡ ಜಿಲ್ಲೆಗೆ ಬಂದ ಕಿತ್ತೂರು ಉತ್ಸವ ಜ್ಯೋತಿ

ಧಾರವಾಡ ಜಿಲ್ಲೆಗೆ ಬಂದ ಕಿತ್ತೂರು ಉತ್ಸವ ಜ್ಯೋತಿ

ಐತಿಹಾಸಿಕ ಕಿತ್ತೂರ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಿತ್ತೂರ ಉತ್ಸವ ಜ್ಯೋತಿ ಇಂದು ಧಾರವಾಡ ಜಿಲ್ಲೆ ಪ್ರವೇಶಿಸಿತು. 

ಹಾರೋಬೆಳವಡಿ ಗ್ರಾಮದಲ್ಲಿ ಕಿತ್ತೂರ ಉತ್ಸವ ಜ್ಯೋತಿಗೆ ಸ್ವಾಗತ ಕೋರಲಾಯಿತು. 

ತಹಸೀಲ್ದಾರ್ ಹೂಗಾರ, ಕಾಂಗ್ರೇಸ್ ತಾಲೂಕ ಅಧ್ಯಕ್ಷ ಈಶ್ವರ ಶಿವಳ್ಳಿ ಸೇರಿದಂತೆ ಅನೇಕರು ಹಾರೋಬೆಳವಡಿ ಬಳಿ ಜ್ಯೋತಿಯನ್ನು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ್ಯೆ ಕಾಳವ್ವ ಬಡಿಗೇರ, ಕಾಶಮ್ಮ ಹೊರಗಿನಮಠ, ಈರಣ್ಣ ಏಣಗಿ,ಶಿವಾನಂದ‌ ಬೆಡಸೂರ, ಶಾಂತವ್ವ ಕನಾಜಿ, ಮಹೇಶ ಅಂಗಡಿ, ಶಂಕರ ತೋಟಗೇರ, ಚಂದ್ರಯ್ಯ ಶಿದ್ಧಗಿರಿಮಠ, ಈರಪ್ಪ ಕನಾಜಿ ಸೇರಿದಂತೆ ಹಲವರಿದ್ದರು

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿರೀಕ್ಷಣಾ ಜಾಮೀನು ಅರ್ಜಿ ವಜಾ. IPS ಅಧಿಕಾರಿ ಶ್ರೀನಾಥ ಜೋಶಿಗೆ ಬಂಧನದ ಭೀತಿ

ಲೋಕಾಯುಕ್ತ ರೇಡ್   ಹೆಸರಿನಲ್ಲಿ ಸರ್ಕಾರಿ ನೌಕರರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಜೋಶಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯ

Live Cricket

error: Content is protected !!