Download Our App

Follow us

Home » Uncategorized » ನೀರಲ್ಲಿ ಇಳಿದಿದ್ದೇನೆ, ತಂಡಿಗೆ ಹೆದರಲ್ಲ. ನಾನು ಶಿಗ್ಗಾವಿ ಕ್ಷೇತ್ರದ ಆಸ್ತಿ. ಬಂಡಾಯ ಸಾರುವ ಸಂದೇಶ ಕೊಟ್ಟ ಖಾದ್ರಿ

ನೀರಲ್ಲಿ ಇಳಿದಿದ್ದೇನೆ, ತಂಡಿಗೆ ಹೆದರಲ್ಲ. ನಾನು ಶಿಗ್ಗಾವಿ ಕ್ಷೇತ್ರದ ಆಸ್ತಿ. ಬಂಡಾಯ ಸಾರುವ ಸಂದೇಶ ಕೊಟ್ಟ ಖಾದ್ರಿ

ಕಾಂಗ್ರೇಸ್ ಟಿಕೆಟ್ ವಂಚಿತ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಕಾಂಗ್ರೇಸ್ ಗೆ ಬಂಡಾಯದ ಬಿಸಿ ತಟ್ಟಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. 

ಕಾಂಗ್ರೇಸ್ ಅಭ್ಯರ್ಥಿಯಾಗಿರುವ ಯಾಸಿರ್ ಖಾನ್ ಪಠಾಣ ಮೇಲೆ ಮುಗಿಬಿದ್ದಿರುವ ಖಾದ್ರಿ, ಪಠಾಣ ಮೇಲೆ ವಾಕ್ಸಮರ ಮುಂದುವರಿದಿದ್ದಾರೆ. 

ನೀರಲ್ಲಿ ಇಳಿದಿದ್ದೇನೆ, ತಂಡಕ್ಕೆ ಹೆದರಲ್ಲ, ನಾನು ಶಿಗ್ಗಾವ ಕ್ಷೇತ್ರದ ಆಸ್ತಿ ಎಂದಿರುವ ಖಾದ್ರಿ ಮಧ್ಯಾಹ್ನ 3 ಗಂಟೆಯ ಒಳಗೆ ನಿರ್ಧಾರ ತೆಗೆದುಕೊಳ್ಳುವದಾಗಿ ಹೇಳಿದ್ದಾರೆ.

ಮತ್ತೊಂದೆಡೆ ಕಾಂಗ್ರೇಸ್ ನಾಯಕರು ಖಾದ್ರಿಯವರನ್ನು ಸಮಾಧಾನ ಪಡಿಸುವ ಯತ್ನ ನಡೆಸುತ್ತಿದ್ದಾರೆ, ಕಾಂಗ್ರೇಸ್ ನಾಯಕರ ದೂರವಾಣಿ ಕರೆ ಸ್ವೀಕರಿಸಿದರೆ ತಲೆನೋವಾಗಿ ಪರಿಣಮಿಸಿದೆ. ಖಾದ್ರಿಯವರ ಬೆಂಬಲಿಗರು ಪಕ್ಷೇತರ ಕಣಕ್ಕಿಳಿಯಬೇಕು ಎಂದು ಹೊಂದಿರುತ್ತಾರೆ, ಮಧ್ಯಾಹ್ನ 3 ರ ವರೆಗೆ ಏನಾಗುತ್ತೋ ಕಾದು ನೋಡಬೇಕಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕಾಂಗ್ರೇಸ್ ಸರ್ಕಾರ 5 ವರ್ಷ ಬಂಡೆಯಂತೆ ಭದ್ರ / ಸಿದ್ದರಾಮಯ್ಯ

ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿ ಸಂಭವನೀಯ ಬದಲಾವಣೆಯ ಊಹಾಪೋಹಗಳು ಹೆಚ್ಚುತ್ತಿರುವ ನಡುವೆ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ‘ಬಲವಾದ ಬಾಂಧವ್ಯ’ ಇದೆ ಎಂದು

Live Cricket

error: Content is protected !!