Download Our App

Follow us

Home » ಕರ್ನಾಟಕ » ಧಾರವಾಡದಲ್ಲಿ ವಖ್ಫ್ ಭೂಮಿ ರಾದ್ದಾಂತ. ಪ್ರತಿಭಟನೆ ನಡೆಸಿದ ಮುತಾಲಿಕ. ಮಾಜಿ ಶಾಸಕರು ಸಾಥ

ಧಾರವಾಡದಲ್ಲಿ ವಖ್ಫ್ ಭೂಮಿ ರಾದ್ದಾಂತ. ಪ್ರತಿಭಟನೆ ನಡೆಸಿದ ಮುತಾಲಿಕ. ಮಾಜಿ ಶಾಸಕರು ಸಾಥ

ಧಾರವಾಡ ಜಿಲ್ಲೆಯ ಉಪ್ಪಿನ ಬೆಟಗೇರಿ, ಗರಗ ಸೇರಿದಂತೆ ಹಲವೆಡೆ ರೈತರ ಪಹಣಿ ಪತ್ರದಲ್ಲಿ ವಖ್ಫ್ ಹೆಸರು ಕುಳಿತಿದ್ದನ್ನು ಖಂಡಿಸಿ ಧಾರವಾಡದಲ್ಲಿ ರೈತರು ಪ್ರತಿಭಟನೆ ನಡೆಸಿದರು. 

ತಹಸೀಲ್ದಾರ್ ಕಚೇರಿಯ ಮುಂದೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಅಜ್ಜ ಮುತ್ತಜ್ಜರಿಂದ ಜಮೀನಿನಲ್ಲಿ ಉಳುಮೆ ಮಾಡುತ್ತಾ ಬಂದಿರುವ ರೈತರಿಗೆ ಸರ್ಕಾರ ಬರ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೀಗ ರೈತರ ಭೂಮಿಯ ಪಹಣಿ ಪತ್ರದಲ್ಲಿ ವಖ್ಫ್ ಹೆಸರು ಧಾಖಲಾಗಿದ್ದು, ಕೂಡಲೇ ವಖ್ಫ್ ಹೆಸರನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದ್ರು. 

ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಶಂಕರ ಕುಮಾರದೇಸಾಯಿ, ಕಂಬಳಿ ಸೇರಿದಂತೆ ಹಲವು ನಾಯಕರು ಹಾಗೂ ರೈತ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಬಿಜೆಪಿ ಅಧ್ಯಕ್ಷನ ಕಪಾಳಕ್ಕೆ ಹೊಡೆದ ಪಿಎಸ್ಐ. ವಿಡಿಯೋ ವೈರಲ್

ಹೋಟೆಲ್ ಬಳಿ ಗುಂಪಾಗಿ ನಿಂತಿದ್ದ ಬಿಜೆಪಿ ಅಧ್ಯಕ್ಷನ ಮೇಲೆ ಪಿಎಸ್ಐ ಹಲ್ಲೆ ಮಾಡಿದ ಘಟನೆ ಚಿತ್ರದುರ್ಗದ ತುರುವನೂರು ಬಳಿ ನಡೆದಿದೆ. ಮಧುಗಿರಿ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ಎಂಬುವವರಿಗೆ

Live Cricket

error: Content is protected !!