ಕನಾ೯ಟಕ ರಾಜ್ಯ ವಕೀಲರ ಕನಾ೯ಟಕ ರಾಜ್ಯ ವಕೀಲರ ಪರಿಷತ್ತಿನ ವಕೀಲರ ವೆಲಪೇರ್ ಟ್ರಸ್ಟ ಕಮೀಟಿ, ವಕೀಲರ ವೆಲಪೇರ್ ಟ್ರಸ್ಟ ಕಮೀಟಿ ಸದಸ್ಯರನ್ನಾಗಿ ಗದುಗಿನ ನ್ಯಾಯವಾದಿ ಎಸ್ ಕೆ ನದಾಫ ಇವರನ್ನು ಸರ್ಕಾರ ನೇಮಕ ಮಾಡಿದೆ.
ಬೆಂಗಳೂರಲ್ಲಿ ಕೇಂದ್ರ ಕಚೇರಿ ಇದ್ದು, ಈ ಸಂಸ್ಥೆ ಕರ್ನಾಟಕದ ವಕೀಲರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ.
ಎಸ್ ಕೆ ನದಾಫ ಇವರು ಲೇಖಕರು ಸಹ ಆಗಿದ್ದು, ಕನ್ನಡದಲ್ಲಿ ಅನೇಕ ಕಾನೂನು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
