Download Our App

Follow us

Home » ಅಪಘಾತ » ಧಾರವಾಡದಲ್ಲಿ ಬೈಕ ಸವಾರನಿಗೆ ಗುದ್ದಿದ ಚಿಗರಿ… ಬಿ ಆರ್ ಟಿ ಎಸ್ ಗೆ ಇನ್ನೆಷ್ಟು ಬೇಕು ಬಲಿ.

ಧಾರವಾಡದಲ್ಲಿ ಬೈಕ ಸವಾರನಿಗೆ ಗುದ್ದಿದ ಚಿಗರಿ… ಬಿ ಆರ್ ಟಿ ಎಸ್ ಗೆ ಇನ್ನೆಷ್ಟು ಬೇಕು ಬಲಿ.

ಧಾರವಾಡದಲ್ಲಿ ಅವೈಜ್ಞಾನಿಕವಾಗಿ ಮಾಡಿರುವ ಬಿ ಆರ್ ಟಿ ಎಸ್ ರಸ್ತೆಯಲ್ಲಿ ದಿನಕ್ಕೊಂದು ಅಪಘಾತಗಳು ನಡೆಯುತ್ತಿವೆ. 

ಇಂದು ಬೆಳಿಗ್ಗೆ 9 ರ ಸುಮಾರಿಗೆ ಧಾರವಾಡದ ಟೋಲ್ ನಾಕಾ ಬಳಿ ಚಿಗರಿ ಬಸ್ಸು, ಬೈಕ ಸವಾರನಿಗೆ ಗುದ್ದಿದ ಪರಿಣಾಮ ಕಾಲಿಗೆ ಹಾಗೂ ಮುಖಕ್ಕೆ ಗಾಯವಾಗಿದೆ.

ಸ್ಥಳಕ್ಕೆ ಬಂದ ಸಂಚಾರಿ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ರವಾನೆ ಮಾಡಿ, ತನಿಖೆ ಕೈಗೊಂಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡದಲ್ಲಿ ಆತಂಕ ಸೃಷ್ಟಿಸಿದ ಮಳೆ. ಟಿ ಟಿ ವಾಹನ ಮುಳುಗಡೆ

ಹುಬ್ಬಳ್ಳಿ ಧಾರವಾಡದಲ್ಲಿ ಮಳೆರಾಯ ಮುನಿಸಿಕೊಂಡಿದ್ದು, ನಿರಂತರ ಸುರಿಯುತ್ತಿರುವ ಮಳೆ ಆತಂಕ ಸೃಷ್ಟಿಸಿದೆ. ಸಂಜೆ 6 ರಿಂದ ಆರಂಭವಾದ ಮಳೆ ಸತತವಾಗಿ ಸುರಿಯುತ್ತಿದೆ. ಹುಬ್ಬಳ್ಳಿಯ ಗಬ್ಬುರ ಬೈಪಾಸ ಸರ್ವಿಸ

Live Cricket

error: Content is protected !!