Download Our App

Follow us

Home » Uncategorized » ನಬಾರ್ಡನಿಂದ ಈ ಸಲ ರೈತರಿಗೆ ಶೇಕಡಾ 50 ರಷ್ಟು ಸಹ ಸಾಲ ನೀಡಿಲ್ಲ / ಸಿದ್ದರಾಮಯ್ಯ

ನಬಾರ್ಡನಿಂದ ಈ ಸಲ ರೈತರಿಗೆ ಶೇಕಡಾ 50 ರಷ್ಟು ಸಹ ಸಾಲ ನೀಡಿಲ್ಲ / ಸಿದ್ದರಾಮಯ್ಯ

ರಾಜ್ಯದ ರೈತರಿಗೆ ನಬಾರ್ಡನಿಂದ ಕೃಷಿ ವ್ಯವಸಾಯಕ್ಕೆ ಸಾಲ ಸಿಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಬಾರ್ಡ್‌ ವತಿಯಿಂದ ಕಳೆದ ವರ್ಷ ₹5,600 ಕೋಟಿ ಸಾಲ ರಾಜ್ಯಕ್ಕೆ ನೀಡಲಾಯಿತು. ಈ ವರ್ಷ ಅದು ಕೇವಲ ₹2,340 ಕೋಟಿ ಮಾತ್ರ ಸಾಲ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳು ಆಕ್ರೋಶ ಹೊರಹಾಕಿದ್ದಾರೆ. 

ಈ ವರ್ಷದ ಸಾಲದ ಅಂಶ 58% ರಷ್ಟು ಕಡಿಮೆ ಇದೆ. ಇದು ಅನ್ಯಾಯವಲ್ಲವೇ? ಎಂದು ಕೇಂದ್ರ ಸರ್ಕಾರವನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 

ಕುಮಾರಸ್ವಾಮಿ, ಪ್ರಲ್ಲಾದ ಜೋಶಿಯವರಿಗೂ ಮನವಿ ಮಾಡಿರುವ ಸಿದ್ದರಾಮಯ್ಯ, ರೈತರಿಗೆ ಅನ್ಯಾಯ ಮಾಡಬೇಡಿ ಎಂದಿದ್ದಾರೆ.

ಇದು ದ್ರೋಹದ ಕೆಲಸ ಎಂದಿರುವ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೂ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ ಅವರಿಗೂ ಪತ್ರ ಬರೆದಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ಮೂಲಕ ತಿಳಿಸಿದ್ದಾರೆ

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿರೀಕ್ಷಣಾ ಜಾಮೀನು ಅರ್ಜಿ ವಜಾ. IPS ಅಧಿಕಾರಿ ಶ್ರೀನಾಥ ಜೋಶಿಗೆ ಬಂಧನದ ಭೀತಿ

ಲೋಕಾಯುಕ್ತ ರೇಡ್   ಹೆಸರಿನಲ್ಲಿ ಸರ್ಕಾರಿ ನೌಕರರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಜೋಶಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯ

Live Cricket

error: Content is protected !!