Download Our App

Follow us

Home » ಕರ್ನಾಟಕ » ರಾಜ್ಯದಲ್ಲಿ ಒಂದೇ ದಿನ 10 ಜನ ನೀರು ಪಾಲು !

ರಾಜ್ಯದಲ್ಲಿ ಒಂದೇ ದಿನ 10 ಜನ ನೀರು ಪಾಲು !

ರಾಜ್ಯದ ವಿವಿಧ ಕಡೆಗೆ ಒಂದೇ ದಿನದ ಅವಧಿಯಲ್ಲಿ 10 ಜನ ನೀರು ಪಾಲಾದ ಘಟನೆ ನಡೆದಿದೆ. 

ಬೆಳಗಾವಿ, ತುಮಕೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಈ ಘಟನೆ ನಡೆದಿದೆ.

ಮೀನು ಹಿಡಿಯಲು ಹೋಗಿದ್ದ ತಂದೆ ಮತ್ತು ಇಬ್ಬರು ಮಕ್ಕಳು, ನೀರು ಪಾಲಾದ ದುರ್ಘಟನೆ ಘಟಪ್ರಭಾ ಬಳಿ ನಡೆದಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡದಲ್ಲಿ ಆತಂಕ ಸೃಷ್ಟಿಸಿದ ಮಳೆ. ಟಿ ಟಿ ವಾಹನ ಮುಳುಗಡೆ

ಹುಬ್ಬಳ್ಳಿ ಧಾರವಾಡದಲ್ಲಿ ಮಳೆರಾಯ ಮುನಿಸಿಕೊಂಡಿದ್ದು, ನಿರಂತರ ಸುರಿಯುತ್ತಿರುವ ಮಳೆ ಆತಂಕ ಸೃಷ್ಟಿಸಿದೆ. ಸಂಜೆ 6 ರಿಂದ ಆರಂಭವಾದ ಮಳೆ ಸತತವಾಗಿ ಸುರಿಯುತ್ತಿದೆ. ಹುಬ್ಬಳ್ಳಿಯ ಗಬ್ಬುರ ಬೈಪಾಸ ಸರ್ವಿಸ

Live Cricket

error: Content is protected !!