Download Our App

Follow us

Home » ಭಾರತ » ನಡು ರಸ್ತೆಯಲ್ಲಿ ವಕೀಲನ ಭೀಕರ ಕೊಲೆ

ನಡು ರಸ್ತೆಯಲ್ಲಿ ವಕೀಲನ ಭೀಕರ ಕೊಲೆ

ನ್ಯಾಯಾಲಯದ ಆವರಣದಿಂದ ಹೊರಗೆ ಬರುತ್ತಿದ್ದ ವಕೀಲರೊಬ್ಬರನ್ನು ನಡು ರಸ್ತೆಯಲ್ಲಿಯೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ತಮಿಳುನಾಡಿನ ಹೊಸೂರದಲ್ಲಿ ನಡೆದಿದೆ. 

ಹೊಸೂರಿನಲ್ಲಿ ಕೋರ್ಟ ಕೆಲಸ ಮುಗಿಸಿಕೊಂಡು ಹೊರಗೆ ಬರುತ್ತಿದ್ದಂತೆ, ಆನಂದಕುಮಾರ ಎಂಬಾತ ನ್ಯಾಯವಾದಿ ಕಣ್ಣನರನ್ನು ಅಡ್ಡಗಟ್ಟಿದ್ದಾನೆ 

ನೋಡ ನೋಡುತ್ತಿದ್ದಂತೆ ವಕೀಲ ಕಣ್ಣನ್ ಮೇಲೆ ಆನಂದಕುಮಾರ ಎಂಬಾತ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. 

ಬಳಿಕ ಆರೋಪಿ ಆನಂದ್ ಕುಮಾರ, ಪೊಲೀಸ ಠಾಣೆಗೆ ಶರಣಾಗಿದ್ದಾನೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿರೀಕ್ಷಣಾ ಜಾಮೀನು ಅರ್ಜಿ ವಜಾ. IPS ಅಧಿಕಾರಿ ಶ್ರೀನಾಥ ಜೋಶಿಗೆ ಬಂಧನದ ಭೀತಿ

ಲೋಕಾಯುಕ್ತ ರೇಡ್   ಹೆಸರಿನಲ್ಲಿ ಸರ್ಕಾರಿ ನೌಕರರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಜೋಶಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯ

Live Cricket

error: Content is protected !!