Download Our App

Follow us

Home » ಉಪ ಚುನಾವಣೆ » ಸಂಡೂರು ಸೋಲಿನ ಬಳಿಕ ತೊಡೆ ತಟ್ಟಿದ ಬಿಜೆಪಿ ಅಭ್ಯರ್ಥಿ ಬಂಗಾರು

ಸಂಡೂರು ಸೋಲಿನ ಬಳಿಕ ತೊಡೆ ತಟ್ಟಿದ ಬಿಜೆಪಿ ಅಭ್ಯರ್ಥಿ ಬಂಗಾರು

ಕಲ್ಯಾಣ ಕರ್ನಾಟಕದ ಗಮನ ಸೆಳೆದಿದ್ದ, ಸಂಡೂರು ವಿಧಾನಸಭೆ ಉಪಚುನಾವಣೆಯಲ್ಲಿ ಸೋಲಿನ ಬಳಿಕ ಮತ ಎಣಿಕೆ ಕೇಂದ್ರದಿಂದ ಹೊರ ನಡೆಯುತ್ತಿದ್ದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ, ತೊಡೆ ತಟ್ಟಿದ್ದಾರೆ. 

ಏಣಿಕೆ ಕೇಂದ್ರದಿಂದ ಬಂಗಾರು ಹೊರಗೆ ಬರುತ್ತಿದ್ದಂತೆ, ಅವರನ್ನು ನೋಡಿ, ಘೋಷಣೆ ಹಾಕಿದ ಕಾಂಗ್ರೇಸ್ ಕಾರ್ಯಕರ್ತರನ್ನು ಕಂಡು ಬಂಗಾರು ತೊಡೆ ತಟ್ಟಿದ ಘಟನೆ ನಡೆಯಿತು. 

ತಕ್ಷಣ ಮಧ್ಯಪ್ರವೇಶ ಮಾಡಿದ ಪೊಲೀಸರು, ಬಂಗಾರು ಹನುಮಂತರನ್ನು ಕಾರು ಹತ್ತಿಸಿ ಕಳಿಸಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಬಿಜೆಪಿ ಅಧ್ಯಕ್ಷನ ಕಪಾಳಕ್ಕೆ ಹೊಡೆದ ಪಿಎಸ್ಐ. ವಿಡಿಯೋ ವೈರಲ್

ಹೋಟೆಲ್ ಬಳಿ ಗುಂಪಾಗಿ ನಿಂತಿದ್ದ ಬಿಜೆಪಿ ಅಧ್ಯಕ್ಷನ ಮೇಲೆ ಪಿಎಸ್ಐ ಹಲ್ಲೆ ಮಾಡಿದ ಘಟನೆ ಚಿತ್ರದುರ್ಗದ ತುರುವನೂರು ಬಳಿ ನಡೆದಿದೆ. ಮಧುಗಿರಿ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ಎಂಬುವವರಿಗೆ

Live Cricket

error: Content is protected !!