Download Our App

Follow us

Home » ಕಾನೂನು » ಈಡೇರುತ್ತಿದೆ ದಶಕದ ಕನಸು. ಧಾರವಾಡ ಪ್ರತ್ತೈಕ ಪಾಲಿಕೆ ಘೋಷಣೆಗೆ ಒಂದೇ ಮೆಟ್ಟಲು ಬಾಕಿ.

ಈಡೇರುತ್ತಿದೆ ದಶಕದ ಕನಸು. ಧಾರವಾಡ ಪ್ರತ್ತೈಕ ಪಾಲಿಕೆ ಘೋಷಣೆಗೆ ಒಂದೇ ಮೆಟ್ಟಲು ಬಾಕಿ.

ಧಾರವಾಡಕ್ಕೆ ಪ್ರತ್ತೈಕ ಪಾಲಿಕೆ ರಚನೆಯಾಗಬೇಕು ಎಂಬ ಕೂಗು ಕಡೆಗೂ ಈಡೇರುವ ಕಾಲ ಬಂದಿದೆ. ಈ ನಿಟ್ಟಿನಲ್ಲಿ ನಿನ್ನೇ ಬೆಂಗಳೂರಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. 

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ, ಸಚಿವ ಭೈರತಿ ಸುರೇಶರನ್ನು ಭೇಟಿ ಮಾಡಿ, ಪ್ರತ್ತೈಕ ಪಾಲಿಕೆಯ ಬಗ್ಗೆ ಚರ್ಚಿಸಿದ್ದು, ಕಡತ ಮಂಡನೆಗೆ ಸಚಿವರು ಸಹಿ ಹಾಕಿದ್ದಾರೆ. 

ಪ್ರತ್ತೈಕ ಪಾಲಿಕೆ ರಚನೆಯಾಗಬೇಕು ಎಂದು ನಡೆದ ದಶಕಗಳ ಹೋರಾಟಕ್ಕೆ ಕಡೆಗೂ ಜಯಸಿಕ್ಕಂತಾಗಿದ್ದು, 

ಧಾರವಾಡ ಪ್ರತ್ತೈಕ ಪಾಲಿಕೆ ಘೋಷಣೆಗೆ ಒಂದೇ ಮೆಟ್ಟಲು ಬಾಕಿ ಇದೆ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರತ್ತೈಕ ಪಾಲಿಕೆಯ ಕುರಿತು ಸರ್ಕಾರ ಮಹತ್ವದ ತೀರ್ಮಾನ ಪ್ರಕಟ ಮಾಡುವ ಸಾಧ್ಯತೆ ಇದೆ.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿರೀಕ್ಷಣಾ ಜಾಮೀನು ಅರ್ಜಿ ವಜಾ. IPS ಅಧಿಕಾರಿ ಶ್ರೀನಾಥ ಜೋಶಿಗೆ ಬಂಧನದ ಭೀತಿ

ಲೋಕಾಯುಕ್ತ ರೇಡ್   ಹೆಸರಿನಲ್ಲಿ ಸರ್ಕಾರಿ ನೌಕರರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಜೋಶಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯ

Live Cricket

error: Content is protected !!