Download Our App

Follow us

Home » ಕರ್ನಾಟಕ » ಬೆಳಗಾವಿ ಅಧಿವೇಶನದ ಹೊತ್ತಲ್ಲಿ ಮಾಟ-ಮಂತ್ರದ ಕಾಟ

ಬೆಳಗಾವಿ ಅಧಿವೇಶನದ ಹೊತ್ತಲ್ಲಿ ಮಾಟ-ಮಂತ್ರದ ಕಾಟ

ಗಡಿನಾಡು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಗಣ್ಯರು ಸಂಚರಿಸುವ ರಸ್ತೆ ಪಕ್ಕದಲ್ಲಿಯೇ ಮಾಟ ಮಂತ್ರಕ್ಕೆ ಬಳಸುವ ಪದಾರ್ಥಗಳನ್ನು ಇಡಲಾಗಿದೆ.

ಬೆಳಗಾವಿಯ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿಯೇ ಮಾಟಮಂತ್ರ ಪ್ರಯೋಗ ಮಾಡಲಾಗಿದೆ. 

ದುರುಳರು ನಿಂಬೆ ಹಣ್ಣು, ತೆಂಗಿನಕಾಯಿ, ಬಾಳೆಹಣ್ಣು ಇಟ್ಟು ಹೋಗಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!