Download Our App

Follow us

Home » ಕರ್ನಾಟಕ » ಸುವರ್ಣಸೌಧದ ಎದುರು ಅರೆಬೆತ್ತಲಾದರು, ಬೊಬ್ಬೆ ಹೊಡೆದರೂ ಡೋಂಟ್ ಕೇರ್

ಸುವರ್ಣಸೌಧದ ಎದುರು ಅರೆಬೆತ್ತಲಾದರು, ಬೊಬ್ಬೆ ಹೊಡೆದರೂ ಡೋಂಟ್ ಕೇರ್

ಬಾಕಿ ಪಾವತಿ, ಅಭಿವೃದ್ಧಿ ಕಾಮಗಾರಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಗುತ್ತಿಗೆದಾರರು ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸಿದ್ರು. 

ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಿಲ್ ಪಾವತಿ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಉತ್ತರ ಕರ್ನಾಟಕದ 25 ಸಾವಿರ ಗುತ್ತಿಗೆದಾರರಿಗೆ ಕಾಮಗಾರಿ ಮಾಡಿದ ಬಿಲ್ ಪಾವತಿಯಾಗಬೇಕಿದೆ. ಆದ್ರೆ ಇಲ್ಲಿಯವರೆಗೆ ಬಾಕಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. 

ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿದ ಗುತ್ತಿಗೆದಾರರು , ತಮ್ಮ ಸಮಸ್ಯೆ ಆಲಿಸದ ಸರ್ಕಾರದ ವಿರುದ್ಧ ಸಿಡಿಡಿದ್ದರು, ಬೊಬ್ಬೆ ಹೊಡೆದರು.

Karnataka Files
Author: Karnataka Files

Leave a Comment

RELATED LATEST NEWS

error: Content is protected !!