Download Our App

Follow us

Home » ಕರ್ನಾಟಕ » ಅವರು ತಮಿಳುನಾಡಿನ ಅಣ್ಣಾಮಲೈ, ಇವರು ಕರ್ನಾಟಕದ ಸೋಣ್ಣಾಮಲೈ

ಅವರು ತಮಿಳುನಾಡಿನ ಅಣ್ಣಾಮಲೈ, ಇವರು ಕರ್ನಾಟಕದ ಸೋಣ್ಣಾಮಲೈ

ಚೆನ್ನೈನ ಅಣ್ಣಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಡಿಎಂಕೆ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತಮಗೆ ತಾವೇ ಚಾಟಿ ಏಟು ತಿಂದಿದ್ದನ್ನು ಕರ್ನಾಟಕದ ವಕೀಲ್ ಸಾಬ್ ಎಂದೇ ಹೆಸರಾದ ಜಗದೀಶ್ ವಕೀಲರು ಅಣ್ಣಾಮಲೈಯನ್ನು ಅಣುಕಿಸಿದ್ದಾರೆ.

ವಕೀಲ್ ಸಾಬ್ ಜಗದೀಶ್ ಅವರು, ಅಣ್ಣಾಮಲೈಯಂತೆ, ಅವೈಜ್ಞಾನಿಕವಾಗಿ  ಜೆಎಎಷ್ಟಿ ವಿಧಿಸಿದ್ದನ್ನು ಖಂಡಿಸಿ ತಮಗೆ ತಾವೇ ಬಟ್ಟೆಯ ಚಾಟಿ ಏಟು ವಿಧಿಸಿಕೊಂಡಿದ್ದಾರೆ. ಇವರಿಬ್ಬರ ಚಾಟಿ ಏಟಿನ ವಿಡಿಯೋ ವೈರಲ್ ಆಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡದಲ್ಲಿ ಆತಂಕ ಸೃಷ್ಟಿಸಿದ ಮಳೆ. ಟಿ ಟಿ ವಾಹನ ಮುಳುಗಡೆ

ಹುಬ್ಬಳ್ಳಿ ಧಾರವಾಡದಲ್ಲಿ ಮಳೆರಾಯ ಮುನಿಸಿಕೊಂಡಿದ್ದು, ನಿರಂತರ ಸುರಿಯುತ್ತಿರುವ ಮಳೆ ಆತಂಕ ಸೃಷ್ಟಿಸಿದೆ. ಸಂಜೆ 6 ರಿಂದ ಆರಂಭವಾದ ಮಳೆ ಸತತವಾಗಿ ಸುರಿಯುತ್ತಿದೆ. ಹುಬ್ಬಳ್ಳಿಯ ಗಬ್ಬುರ ಬೈಪಾಸ ಸರ್ವಿಸ

Live Cricket

error: Content is protected !!