Download Our App

Follow us

Home » ಕರ್ನಾಟಕ » ನಕ್ಸಲ್ ರನ್ನು ಶರಣಾಗತಿ ಮಾಡಿಸುವಲ್ಲಿ ಧಾರವಾಡದ ಓರ್ವ ಮಹಿಳೆಯದ್ದು ಇದೆ ಪ್ರಮುಖ ಪಾತ್ರ

ನಕ್ಸಲ್ ರನ್ನು ಶರಣಾಗತಿ ಮಾಡಿಸುವಲ್ಲಿ ಧಾರವಾಡದ ಓರ್ವ ಮಹಿಳೆಯದ್ದು ಇದೆ ಪ್ರಮುಖ ಪಾತ್ರ

ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ. ನಕ್ಸಲ್ ಚಟುವಟಿಕೆಯಲ್ಲಿ ಕಳೆದ ೩ ದಶಕಗಳಿಂದ ತೊಡಗಿ ಬಂದೂಕಿನ ಮೂಲಕ ಹೋರಾಟದಲ್ಲಿ ಭಾಗವಹಿಸಿದ್ದ ನಕ್ಸಲ್ ರು ಕಡೆಗೂ ಶರಣಾಗಿದ್ದಾರೆ. 

ಹಿಂಸೆಯಿಂದ ಅಹಿಂಸೆಯ ಮಾರ್ಗ ಹಿಡಿದಿದ್ದಾರೆ. ಸಮ ಸಮಾಜದ ನಿಮಾರ್ಣದ ಕನಸು ಕಾಣುತ್ತಿದ್ದ ಹಲವರು ಇದೀಗ ಶರಣಾಗಿದ್ದಾರೆ. 

ಶಾಂತಿಗಾಗಿ ನಾಗರಿಕ ವೇದಿಕೆ, 6 ಜನ ನಕ್ಸಲ್ ರನ್ನು ಕಾಡಿನಿಂದ ಜೈಲಿಗೆ, ಜೈಲಿನಿಂದ ನಾಡಿಗೆ ಬರುವಂತೆ ಮಾಡುವಲ್ಲಿ ಯಶಸ್ಸು ಸಾಧಿಸಿದ್ದಾರೆ. 

ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯೆಯಾಗಿದ್ದ ಸಾಮಾಜಿಕ ಹೋರಾಟಗಾರ್ತಿ ಧಾರವಾಡದ ಡಾ. ಇಸ್ಬೇಲ್ಲಾ, ನಕ್ಸಲ್ ರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿರೀಕ್ಷಣಾ ಜಾಮೀನು ಅರ್ಜಿ ವಜಾ. IPS ಅಧಿಕಾರಿ ಶ್ರೀನಾಥ ಜೋಶಿಗೆ ಬಂಧನದ ಭೀತಿ

ಲೋಕಾಯುಕ್ತ ರೇಡ್   ಹೆಸರಿನಲ್ಲಿ ಸರ್ಕಾರಿ ನೌಕರರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಜೋಶಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯ

Live Cricket

error: Content is protected !!