Download Our App

Follow us

Home » ಕರ್ನಾಟಕ » ಕರ್ನಾಟಕ ಫೈಲ್ಸ್ ಸುದ್ದಿ ಫಲಶೃತಿ. ಸಪ್ತಾಪುರ ರಸ್ತೆಗೆ ಡಾಂಬರಿಕರಣ

ಕರ್ನಾಟಕ ಫೈಲ್ಸ್ ಸುದ್ದಿ ಫಲಶೃತಿ. ಸಪ್ತಾಪುರ ರಸ್ತೆಗೆ ಡಾಂಬರಿಕರಣ

ಶೈಕ್ಷಣಿಕ ನಗರಿ ಧಾರವಾಡ ಹಲವು ವೈಶಿಷ್ಟತೆಗಳಿಂದ ಕೂಡಿದೆ. 

ವಿದ್ಯಾರ್ಜನೆಗೆ ಪ್ರತಿ ವರ್ಷ 50 ಸಾವಿರ ವಿದ್ಯಾರ್ಥಿಗಳು ಧಾರವಾಡಕ್ಕೆ ಬರುತ್ತಾರೆ. ಕೆ ಸಿ ಡಿ ಇಂದ ಸಪ್ತಾಪುರ ಭಾವಿವರೆಗಿನ ರಸ್ತೆ ತೆಗ್ಗುಗಳಿಂದ ಕೂಡಿದ್ದರಿಂದ ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗಬೇಕಿತ್ತು. 

ಕರ್ನಾಟಕ ಫೈಲ್ಸ್ ಹಾಳಾದ ರಸ್ತೆಯ ಬಗ್ಗೆ ಸುದ್ದಿ ಬಿತ್ತರಿಸಿದ ಬಳಿಕ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ, ಆ ರಸ್ತೆಗೆ ಡಾಂಬರಿಕರಣ ಮಾಡಿದೆ.

ಈ ಮೂಲಕ ಕರ್ನಾಟಕ ಫೈಲ್ಸ್ ಸುದ್ದಿ ಫಲಶೃತಿಗೊಂಡಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಬಿಜೆಪಿ ಅಧ್ಯಕ್ಷನ ಕಪಾಳಕ್ಕೆ ಹೊಡೆದ ಪಿಎಸ್ಐ. ವಿಡಿಯೋ ವೈರಲ್

ಹೋಟೆಲ್ ಬಳಿ ಗುಂಪಾಗಿ ನಿಂತಿದ್ದ ಬಿಜೆಪಿ ಅಧ್ಯಕ್ಷನ ಮೇಲೆ ಪಿಎಸ್ಐ ಹಲ್ಲೆ ಮಾಡಿದ ಘಟನೆ ಚಿತ್ರದುರ್ಗದ ತುರುವನೂರು ಬಳಿ ನಡೆದಿದೆ. ಮಧುಗಿರಿ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ಎಂಬುವವರಿಗೆ

Live Cricket

error: Content is protected !!