Download Our App

Follow us

Home » ಕರ್ನಾಟಕ » ನವಲಗುಂದದಲ್ಲಿ ಬೃಹತ್ ಉದ್ಯೋಗ ಮೇಳ. ನವಲಗುಂದ ಕ್ಷೇತ್ರದ ಯುವಕರ ನೆರವಿಗೆ ಬಂದ ಶಂಕರ ಪಾಟೀಲ

ನವಲಗುಂದದಲ್ಲಿ ಬೃಹತ್ ಉದ್ಯೋಗ ಮೇಳ. ನವಲಗುಂದ ಕ್ಷೇತ್ರದ ಯುವಕರ ನೆರವಿಗೆ ಬಂದ ಶಂಕರ ಪಾಟೀಲ

ನವಲಗುಂದ ಕ್ಷೇತ್ರದ ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಕ್ಷೇತ್ರದ ನಿರುದ್ಯೋಗಿ ಯುವಕರ ಬದುಕಿಗೆ ಆಧಾರವಾಗಲಿದ್ದಾರೆ. 

ಶಂಕರ ಪಾಟೀಲ ಮುನೇನಕೊಪ್ಪರು ಎಸ್ ಪಿ ಫೌಂಡೇಶನ್ ವತಿಯಿಂದ ಫೆಬ್ರವರಿ 8 ರಂದು ನವಲಗುಂದ ಮಾಡೆಲ್ ಹೈಸ್ಕೂಲ್ ನಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಂಡಿದ್ದಾರೆ. 

ಉದ್ಯೋಗ ಮೇಳದಲ್ಲಿ SBI, TVS, ಹುಂಡೈ, ಆಕ್ಸಿಸ್ ಬ್ಯಾಂಕ್, ಟಾಟಾ ಕಂಪನಿ ಸೇರಿದಂತೆ 20 ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಬಿಜೆಪಿ ಅಧ್ಯಕ್ಷನ ಕಪಾಳಕ್ಕೆ ಹೊಡೆದ ಪಿಎಸ್ಐ. ವಿಡಿಯೋ ವೈರಲ್

ಹೋಟೆಲ್ ಬಳಿ ಗುಂಪಾಗಿ ನಿಂತಿದ್ದ ಬಿಜೆಪಿ ಅಧ್ಯಕ್ಷನ ಮೇಲೆ ಪಿಎಸ್ಐ ಹಲ್ಲೆ ಮಾಡಿದ ಘಟನೆ ಚಿತ್ರದುರ್ಗದ ತುರುವನೂರು ಬಳಿ ನಡೆದಿದೆ. ಮಧುಗಿರಿ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ ಎಂಬುವವರಿಗೆ

Live Cricket

error: Content is protected !!