Download Our App

Follow us

Home » ರಾಜಕೀಯ » ಪವಾಡ ಪ್ರಸಿದ್ಧ ರಾಮಲಿಂಗ ಕಾಮಣ್ಣನ ದರ್ಶನ ಪಡೆದ ರಾಜಕಾರಣಿಗಳು

ಪವಾಡ ಪ್ರಸಿದ್ಧ ರಾಮಲಿಂಗ ಕಾಮಣ್ಣನ ದರ್ಶನ ಪಡೆದ ರಾಜಕಾರಣಿಗಳು

ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿಯವರು ಇಂದು ಕುಟುಂಬ ಸಮೇತರಾಗಿ ಬಂದು ರಾಮಲಿಂಗ ಕಾಮಣ್ಣನ ದರ್ಶನ ಪಡೆದರು.

ಇದುವರೆಗೆ ಸುಮಾರು ಮೂರು ಲಕ್ಷ ಜನರು ರಾಮಲಿಂಗ ಕಾಮಣ್ಣನ ದರ್ಶನ ಪಡೆದಿದ್ದಾರೆ. ಭಕ್ತರ ಆಶೋತ್ತರ ಈಡೇರಿಸುವ ಕಾಮ ಎಂದೇ ಇದು ಪ್ರಸಿದ್ದಿ ಪಡೆದಿದೆ.

ಶಾಸಕ ಕೋನರೆಡ್ಡಿಯವರಿಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪರ ಧರ್ಮಪತ್ನಿ ಪ್ರಭಾವತಿ ಪಾಟೀಲ, ನವಲಗುಂದದಲ್ಲಿ ಪ್ರತಿಷ್ಟಾಪನೆಗೊಂಡಿರುವ ಐತಿಹಾಸಿಕ ರಾಮಲಿಂಗ ಕಾಮಣ್ಣನ ದರ್ಶನ ಪಡೆದರು. 

ರಾಮಲಿಂಗ ದೇವಸ್ಥಾನದ ಆಡಳಿತ ಮಂಡಳಿಯಿಂದ ಅವರನ್ನು ಸನ್ಮಾನಿಸಲಾಯಿತು.

ಮತ್ತೊಂದೆಡೆ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದ ವಿನೋದ ಅಸೂಟಿ ಸಹ ರಾಮಲಿಂಗ ಕಾಮಣ್ಣನ ದರ್ಶನ ಪಡೆದರು. 

ವಿನೋದ ಅಸೂಟಿ ಅಭಿಮಾನಿಗಳು ಸರ್ವ ಧರ್ಮ ವೇದಿಕೆ ಮೂಲಕ, ಮೂರು ದಿನಗಳ ಕಾಲ ಕಾಮಣ್ಣನ ದರ್ಶನಕೆ ಬಂದಿದ್ದ ಸಾವಿರಾರು ಭಕ್ತರಿಗೆ ಮಜ್ಜಿಗೆ ಹಾಗೂ ನೀರಿನ ಬಾಟಲಿಗಳನ್ನು ಹಂಚಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಒಂದೇ ಗ್ರಾಮದಲ್ಲಿ 6 ಜನ ಹೃದಯಾಘಾತದಿಂದ ಸಾವು. ಆ ಅರವತ್ತು ದಿನಗಳು…..

ಕೋವಿಡ್ ನಂತರ ಅನೇಕರಲ್ಲಿ ಹೃದಯ ರೋಗಕ್ಕೆ ಸಂಬಂದಪಟ್ಟಂತೆ ಆರೋಗ್ಯ ಸಮಸ್ಯೆಗಳು ಕೇಳಿ ಬರುತ್ತಿವೆ. ಇತ್ತೀಚಿಗೆ ಹದಿಹರೆಯದವರು ಸಹ ಹೃದಯಾಘಾತಕ್ಕೆ ಒಳಗಾಗುತ್ತಿರುವದು ಆತಂಕ ಮೂಡಿಸಿದೆ. ಇಂತಹದೆ ಘಟನೆಯೊಂದು ಈಗ

Live Cricket

error: Content is protected !!