Download Our App

Follow us

Home » ಕರ್ನಾಟಕ » ಪವಾಡ ಪ್ರಸಿದ್ಧ ರಾಮಲಿಂಗ ಕಾಮಣ್ಣನ ದರ್ಶನ ಪಡೆದ ರಾಜಕಾರಣಿಗಳು

ಪವಾಡ ಪ್ರಸಿದ್ಧ ರಾಮಲಿಂಗ ಕಾಮಣ್ಣನ ದರ್ಶನ ಪಡೆದ ರಾಜಕಾರಣಿಗಳು

ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿಯವರು ಇಂದು ಕುಟುಂಬ ಸಮೇತರಾಗಿ ಬಂದು ರಾಮಲಿಂಗ ಕಾಮಣ್ಣನ ದರ್ಶನ ಪಡೆದರು.

ಇದುವರೆಗೆ ಸುಮಾರು ಮೂರು ಲಕ್ಷ ಜನರು ರಾಮಲಿಂಗ ಕಾಮಣ್ಣನ ದರ್ಶನ ಪಡೆದಿದ್ದಾರೆ. ಭಕ್ತರ ಆಶೋತ್ತರ ಈಡೇರಿಸುವ ಕಾಮ ಎಂದೇ ಇದು ಪ್ರಸಿದ್ದಿ ಪಡೆದಿದೆ.

ಶಾಸಕ ಕೋನರೆಡ್ಡಿಯವರಿಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪರ ಧರ್ಮಪತ್ನಿ ಪ್ರಭಾವತಿ ಪಾಟೀಲ, ನವಲಗುಂದದಲ್ಲಿ ಪ್ರತಿಷ್ಟಾಪನೆಗೊಂಡಿರುವ ಐತಿಹಾಸಿಕ ರಾಮಲಿಂಗ ಕಾಮಣ್ಣನ ದರ್ಶನ ಪಡೆದರು. 

ರಾಮಲಿಂಗ ದೇವಸ್ಥಾನದ ಆಡಳಿತ ಮಂಡಳಿಯಿಂದ ಅವರನ್ನು ಸನ್ಮಾನಿಸಲಾಯಿತು.

ಮತ್ತೊಂದೆಡೆ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದ ವಿನೋದ ಅಸೂಟಿ ಸಹ ರಾಮಲಿಂಗ ಕಾಮಣ್ಣನ ದರ್ಶನ ಪಡೆದರು. 

ವಿನೋದ ಅಸೂಟಿ ಅಭಿಮಾನಿಗಳು ಸರ್ವ ಧರ್ಮ ವೇದಿಕೆ ಮೂಲಕ, ಮೂರು ದಿನಗಳ ಕಾಲ ಕಾಮಣ್ಣನ ದರ್ಶನಕೆ ಬಂದಿದ್ದ ಸಾವಿರಾರು ಭಕ್ತರಿಗೆ ಮಜ್ಜಿಗೆ ಹಾಗೂ ನೀರಿನ ಬಾಟಲಿಗಳನ್ನು ಹಂಚಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಏನ್ ದೋಸ್ತ್, ಹೆಂಗ್ ಇದ್ದಿ. ಚಡ್ಡಿ ದೋಸ್ತರ್ ಜೊತೆ ಹರಟೆ ಹೊಡೆದ ಪ್ರಲ್ಲಾದ ಜೋಶಿ

ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರು ಬೆಂಗಳೂರಿನಲ್ಲಿ ಚಡ್ಡಿ ದೋಸ್ತರ್ ಜೊತೆ ಹರಟೆ ಹೊಡೆದರು. 1978 ರ ಎಸ್ ಎಸ್ ಎಲ್ ಸಿ ಬ್ಯಾಚಿನ ದೋಸ್ತರು ಬೆಂಗಳೂರಲ್ಲಿ ಸೇರಿದ್ದರು.

Live Cricket

error: Content is protected !!