Download Our App

Follow us

Home » ಕಾನೂನು » ಮಹಾಲಕ್ಷ್ಮಿ ಬ್ಯಾಂಕಿನ ಬಹುಕೋಟಿ ರೂಪಾಯಿ ವಂಚನೆ. ಬಬಲಾದಿ ಮುತ್ತ್ಯಾ ಸಿ ಐ ಡಿ ವಶಕ್ಕೆ

ಮಹಾಲಕ್ಷ್ಮಿ ಬ್ಯಾಂಕಿನ ಬಹುಕೋಟಿ ರೂಪಾಯಿ ವಂಚನೆ. ಬಬಲಾದಿ ಮುತ್ತ್ಯಾ ಸಿ ಐ ಡಿ ವಶಕ್ಕೆ

ಗೋಕಾಕನ ಮಹಾಲಕ್ಸ್ಮಿ ಬ್ಯಾಂಕಿನ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟ ಜಿಲ್ಲೆಯ ಬಬಲಾದಿ ಮುತ್ತ್ಯಾರನ್ನು ಸಿ ಐ ಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಬಲಾದಿ ಮಠದ ಸದಾಶಿವ ಹಿರೇಮಠ ಸ್ವಾಮೀಜಿಯನ್ನು ಸಿ ಐ ಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. 

ಮಹಾಲಕ್ಷ್ಮಿ ಬ್ಯಾಂಕಿನಲ್ಲಿ ಪಿಯೂನ್ ಆಗಿದ್ದ ಸಾಗರ ಸಬಕಾಳೆ ಎಂಬ ಪ್ರಮುಖ ಆರೋಪಿ ಮುತ್ತ್ಯಾನ ಮತ್ತು ಅವರ ಧರ್ಮಪತ್ನಿ ಹಾಗೂ ಮಗನ ಖಾತೆಗೆ ಆಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದ ಎನ್ನಲಾಗಿದೆ. 

ಗೋಕಾಕಿನ ಮಹಾಲಕ್ಸ್ಮಿ ಬ್ಯಾಂಕಿನಲ್ಲಿ ಒಟ್ಟು 76 ಕೋಟಿ ಅವ್ಯವಹಾರ ಆಗಿದೆ ಎನ್ನಲಾಗಿದ್ದು, 76 ಕೋಟಿಯಷ್ಟು ಹಣವನ್ನು ಬೇರೆ ಬೇರೆಯವರ ಖಾತೆಗೆ ಹಾಕಿ ಬ್ಯಾಂಕಿಗೆ ವಂಚನೆ ಮಾಡಿದ್ದರ ಹಿನ್ನೆಲೆಯಲ್ಲಿ, ಗೋಕಾಕನಲ್ಲಿ ದೂರು ಧಾಖಲಾಗಿತ್ತು. 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡದಲ್ಲಿ ಆತಂಕ ಸೃಷ್ಟಿಸಿದ ಮಳೆ. ಟಿ ಟಿ ವಾಹನ ಮುಳುಗಡೆ

ಹುಬ್ಬಳ್ಳಿ ಧಾರವಾಡದಲ್ಲಿ ಮಳೆರಾಯ ಮುನಿಸಿಕೊಂಡಿದ್ದು, ನಿರಂತರ ಸುರಿಯುತ್ತಿರುವ ಮಳೆ ಆತಂಕ ಸೃಷ್ಟಿಸಿದೆ. ಸಂಜೆ 6 ರಿಂದ ಆರಂಭವಾದ ಮಳೆ ಸತತವಾಗಿ ಸುರಿಯುತ್ತಿದೆ. ಹುಬ್ಬಳ್ಳಿಯ ಗಬ್ಬುರ ಬೈಪಾಸ ಸರ್ವಿಸ

Live Cricket

error: Content is protected !!