Download Our App

Follow us

Home » ಕಾನೂನು » ಧಾರವಾಡದ ವಿದ್ಯಾಗಿರಿ ಠಾಣೆಗೆ ಬಂದ ದನದ ಮಾಂಸ

ಧಾರವಾಡದ ವಿದ್ಯಾಗಿರಿ ಠಾಣೆಗೆ ಬಂದ ದನದ ಮಾಂಸ

ಭಜರಂಗ ದಳದ ಕಾರ್ಯಕರ್ತರು ಧಾರವಾಡದ ತೇಜಸ್ವಿ ನಗರದ ಬಳಿ ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ದನದ ಮಾಂಸದ ವಾಹನವನ್ನು ಹಿಡಿದಿದ್ದಾರೆ.

ತಕ್ಷಣ ಸ್ಥಳಕ್ಕೆ ಬಂದ ವಿದ್ಯಾಗಿರಿ ಪೊಲೀಸರು ಆಟೋ ರಿಕ್ಷಾ ವಶಕ್ಕೆ ಪಡೆದು, ಆಟೋ ರಿಕ್ಷಾ ಸಮೇತ ದನದ ಮಾಂಸವನ್ನು ಪೊಲೀಸ್ ಠಾಣೆಗೆ ತಂದಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!