Download Our App

Follow us

Home » ಕರ್ನಾಟಕ » ಧಾರವಾಡದಲ್ಲಿ ಮನಕಲಕುವ ಘಟನೆ. ನರಳಾಟದ ನಂತರ ರಿಲೀಸ್….

ಧಾರವಾಡದಲ್ಲಿ ಮನಕಲಕುವ ಘಟನೆ. ನರಳಾಟದ ನಂತರ ರಿಲೀಸ್….

ಧಾರವಾಡದ ಮಾಳಾಪುರ ಪ್ರದೇಶದಲ್ಲಿ ಶ್ವಾನವೊಂದು ಮನೆಯ ಗೇಟಿಗೆ ಸಿಕ್ಕು ನರಳಾಡಿದ ಘಟನೆ ನಿನ್ನೇ ರಾತ್ರಿ ನಡೆದಿದೆ. 

ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಕಟರನಿಂದ ಗೇಟ್ ಕತ್ತರಿಸಿ ನರಳಾಡುತ್ತಿದ್ದ ಶ್ವಾನವನ್ನು ಹೊರಗೆ ತೆಗೆದಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಮನಸ್ಸೇ ಮಡಿ, ಉಳಿದಿದ್ದೆಲ್ಲ ಕಾಲ್ಮಡಿ. ಇಂದಿನಿಂದ ನವಲಗುಂದ ನಾಗಲಿಂಗಪ್ಪನ ಜಾತ್ರೆ

ಸಿದ್ದರೋಡರು, ಶಿಶುನಾಳ ಶರೀಫ, ಹೊಸಳ್ಳಿ ಬೂದಿ ಸ್ವಾಮಿಗಳು, ಗರಗದ ಮಡಿವಾಳಪ್ಪನ ಸಮಕಾಲಿನರವರಾದ ಪವಾಡ ಪುರುಷ ನವಲಗುಂದ ನಾಗಲಿಂಗಪ್ಪನ ಜಾತ್ರೆ ಇಂದಿನಿಂದ ಆರಂಭವಾಗಿದೆ. ನಾಗಲಿಂಗಜ್ಜನ ಜಾತ್ರೆಗೆ ಗೋವಾ ಮಹಾರಾಷ್ಟ್ರ

Live Cricket

error: Content is protected !!