Download Our App

Follow us

Home » ಮಳೆ » ತುಪ್ಪರಿಹಳ್ಳದ ಹೊಡೆತಕ್ಕೆ ತತ್ತರಿಸಿದ ಹಣಸಿ ಗ್ರಾಮ. ಕಾಳಜಿ ಕೇಂದ್ರ ಆರಂಭ

ತುಪ್ಪರಿಹಳ್ಳದ ಹೊಡೆತಕ್ಕೆ ತತ್ತರಿಸಿದ ಹಣಸಿ ಗ್ರಾಮ. ಕಾಳಜಿ ಕೇಂದ್ರ ಆರಂಭ

ಧಾರವಾಡ ಜಿಲ್ಲೆಯ ಕಟ್ಟ ಕಡೆಯ ಗ್ರಾಮ ಹಣಸಿ ಗ್ರಾಮ ತುಪ್ಪರಿಹಳ್ಳದ ಪ್ರವಾಹಕ್ಕೆ ತತ್ತರಿಸಿದೆ. 

ಮಲಪ್ರಭಾ ಅಚ್ಚುಕಟ್ಟು ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಗ್ರಾಮಸ್ಥರ ಬದುಕು ಬೀದಿಗೆ ಬಿದ್ದಿದೆ. 

ಹಣಸಿ ಗ್ರಾಮದ ಇನ್ನೂರು ಮನೆಗಳಿಗೆ ನೀರು ನುಗ್ಗಿದ್ದು, ಭಾಗ: ಹಾನಿಗೊಂಡಿವೆ. ಸ್ಥಳಕ್ಕೆ ತಹಸೀಲ್ದಾರ್ ಸಾವಕಾರ, ಭೇಟಿ.

ಹಣಸಿ ಗ್ರಾಮದಲ್ಲಿ ತಾತ್ಕಾಲಿಕ ಕುಟುಂಬಗಳನ್ನು ಕೇಂದ್ರ ತೆರೆಯಲಾಯಿತು, ಕೆಲ ಅಲ್ಲಿಗೆ ಸ್ಥಳಾಂತರಗೊಂಡಿತು.

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿರೀಕ್ಷಣಾ ಜಾಮೀನು ಅರ್ಜಿ ವಜಾ. IPS ಅಧಿಕಾರಿ ಶ್ರೀನಾಥ ಜೋಶಿಗೆ ಬಂಧನದ ಭೀತಿ

ಲೋಕಾಯುಕ್ತ ರೇಡ್   ಹೆಸರಿನಲ್ಲಿ ಸರ್ಕಾರಿ ನೌಕರರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಜೋಶಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯ

Live Cricket

error: Content is protected !!