Download Our App

Follow us

Home » ಕರ್ನಾಟಕ » ಸೇವಾ ಭಾರತಿ ಟ್ರಸ್ಟ್ ನಿಂದ ಧಾರವಾಡದ ದೇವಸ್ಥಾನಗಳ ಸ್ವಚ್ಛತೆ ಅಭಿಯಾನ

ಸೇವಾ ಭಾರತಿ ಟ್ರಸ್ಟ್ ನಿಂದ ಧಾರವಾಡದ ದೇವಸ್ಥಾನಗಳ ಸ್ವಚ್ಛತೆ ಅಭಿಯಾನ

ಧಾರವಾಡದ ಬಿಜೆಪಿ ಮುಖಂಡ, ಸೇವಾ ಭಾರತಿ ಟ್ರಸ್ಟಿ ಮಂಜುನಾಥ ಮಕ್ಕಳಗೇರಿ ನೇತೃತ್ವದಲ್ಲಿ ಧಾರವಾಡದ ದೇವಾಲಯಗಳ ಸ್ವಚ್ಛತಾ ಅಭಿಯಾನ ನಡೆದಿದೆ. 

ಈ ವರೆಗೆ ಧಾರವಾಡದ 7 ದೇವಸ್ಥಾನಗಳ ಆವರಣಗಳನ್ನು ಸ್ವಚ್ಛತೆ ಮಾಡಲಾಗಿದೆ. 

ಮದಿಹಾಳದಲ್ಲಿ ಇರುವ ಮೂರು ಸಾವಿರ ಮಠದ ಸ್ವಚ್ಛತೆಯನ್ನು ಇಂದು ಮಾಡಲಾಯಿತು. 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿರೀಕ್ಷಣಾ ಜಾಮೀನು ಅರ್ಜಿ ವಜಾ. IPS ಅಧಿಕಾರಿ ಶ್ರೀನಾಥ ಜೋಶಿಗೆ ಬಂಧನದ ಭೀತಿ

ಲೋಕಾಯುಕ್ತ ರೇಡ್   ಹೆಸರಿನಲ್ಲಿ ಸರ್ಕಾರಿ ನೌಕರರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಜೋಶಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯ

Live Cricket

error: Content is protected !!