Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಧಾರವಾಡದಲ್ಲಿ ಅತ್ಯಂತ ವಿಷಕಾರಿ ರಸಲ್ ವೈಫರ್ ಹಾವು ಪ್ರತ್ಯಕ್ಷ

ಅತ್ಯಂತ ವಿಷಕಾರಿ ಬೃಹದಾಕಾರದ ರಸಲ್ ವೈಫರ್ ಹಾವು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಧಾರವಾಡ ಸಂಗೊಳ್ಳಿ ರಾಯಣ್ಣ ನಗರದ ಮನೆಯೊಂದರಲ್ಲಿ ನಡೆದಿದ್ದು. ಸ್ನೇಕ್ ಯಲ್ಲಪ್ಪ ಜೋಡಳ್ಳಿಯವರು ಸುರಕ್ಷಿತವಾಗಿ ಹಾವು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ವಿಡಿಯೋ ಇದೆ ನೋಡಿ

ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕೇಂದ್ರದ ಸಂಚಾಲಕರಾದ ಇಸಾಬೆಲ್ಲಾ ಝೆವಿಯರ್ ಮನೆಯಲ್ಲಿ ಏಕಾ ಏಕಿ ಹಾವು ಪ್ರತ್ಯಕ್ಷವಾಗಿ ಮನೆಯ ಸದಸ್ಯರಲ್ಲಿ ಆತಂಕ ಸೃಷ್ಟಿಸಿತ್ತು. ಸ್ನೇಕ್ ಯಲ್ಲಪ್ಪ ಜೋಡಳ್ಳಿಯವರು ಮಾಹಿತಿ ತಿಳಿದ ತಕ್ಷಣಕ್ಕೆ ಸ್ಥಳಕ್ಕೆ ದೌಡಾಯಿಸಿದ ಸುರಕ್ಷಿತವಾಗಿ ಹಾವು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. 

ಅಪಾಯಕಾರಿಯಾದ ರಸಲ್ ವೈಫರ್ ಹಾವು ರಾತ್ರಿಹೊತ್ತು ಸಂಚರಿಸುತ್ತದೆ. ರಸಲ್ ವೈಫರ್ ಹಾವಿನಿಂದ ಜನರು ಸಹ ಎಚ್ಚರದಿಂದ ಇರಬೇಕು ಈ ಹಾವು ಕಚ್ಚಿದರೆ ಗಾಯ ಮಾಯಲು ಒಂದು ವರ್ಷ ಬೇಕಾಗುತ್ತದೆ ಎಂದು ಸ್ನೇಕ್ ಯಲ್ಲಪ್ಪ ಜೋಡಳ್ಳಿಯವರು ತಿಳಿಸಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!