Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಧಾರವಾಡದ ಈದ್ ಮಿಲಾದ್ ಮೆರವಣಿಗೆಯಲ್ಲಿ ಅಶ್ಲೀಲ ಪದ ಬಳಸಿದ ಡಿ ಜೆ. ಚಲ್ ಬೋ……. ಕೆ

ಧಾರವಾಡದಲ್ಲಿ ಈದ್ ಮಿಲಾದ್ ಹಬ್ಬದ ಸಡಗರ ಜೋರಾಗಿತ್ತು. ನಗರದ ವಿವಿಧ ಭಾಗಗಳಿಂದ ಡಿಜೆ ಹಚ್ಚಿಕೊಂಡು ಬಂದ ಯುವಕರ ತಂಡ ಧಾರವಾಡದ ಅಂಜುಮನ್ ಸಂಸ್ಥೆಗೆ ಬಂದು ತಲುಪಿದವು. ಅಲ್ಲಿಂದ ಸಾಲು ಸಾಲಾಗಿ ಜನ ಡಿಜೆ ಹಚ್ಚಿಕೊಂಡು ಮೆರವಣಿಗೆಯಲ್ಲಿ ಹೊರಟರು. ಮೆರವಣಿಗೆಯೊಂದು ವಿವೇಕಾನಂದ ಸರ್ಕಲ್ ಬಳಿ ಬಂದಾಗ, ಎರಡು ಡಿಜೆ ಗಳ ಮಧ್ಯೆ ಪೈಪೋಟಿ ಏರ್ಪಟ್ಟಿತು. ಒಬ್ಬರನ್ನೊಬ್ಬರು ಚಾಲೆಂಜ್ ಮಾಡುತ್ತಾ ಸೌಂಡ್ ಹಚ್ಚಲು ಶುರು ಮಾಡಿದರು. ಸೌಂಡ್ ನಲ್ಲಿ ನಾನೇ ನಂಬರ ಒನ್ ಎಂದು ಕಿರುಚಾಡಿದ ಒಂದು ಡಿಜೆ, ನಾನು ಬಂದೇನಿ ತಡಿ ಎಂದು ಇನ್ನೊಂದು ಡಿಜೆ ಯವರು ಹೇಳಿದಾಗ, ಅಲ್ಲಿ ಸೇರಿದ್ದ ಯುವಕರ ತಂಡ ಕೇಕೆ ಹಾಕಿತು.

ಸೌಂಡ್ ನಲ್ಲಿ ನಾನು ಮೇಲು, ನಾನು ಮೇಲು ಎಂದು ಪೈಪೋಟಿಗೆ ಬಿದ್ದಾಗ, ಎದುರಿನಲ್ಲಿದ್ದ ಡಿಜೆ ಯ ಒಂದು ತಂಡದ ಸದಸ್ಯ, ಅಶ್ಲೀಲ ಪದ ಬಳಕೆ ಮಾಡಿದ. ಆವಾಗ ಕೇಳಿ ಬಂತು ನೋಡಿ ಅಶ್ಲೀಲ ಪದ. ಆ ಪದ ಬಳಕೆ ಕೇಳುತ್ತಲೇ, ಮೆರವಣಿಗೆ ನೋಡಲು ಬಂದಿದ್ದವರು ಅಲ್ಲಿಂದ ಹೊರಟರು. ” ಚಲ್ ಬೋಸಡಿಕೆ ” ಎಂಬ ಅಶ್ಲೀಲ ಪದ, ಅಲ್ಲಿ ಸೇರಿದವರ ಸಿಟ್ಟಿಗೆ ಕಾರಣವಾಯ್ತು.

ಅಂಜುಮನ್ ಇಸ್ಲಾಮ್ ಸಂಸ್ಥೆಯವರಿಗೆ ಇದು ಗೊತ್ತಾಗಿದೆಯೋ ಇಲ್ಲವೂ ಗೊತ್ತಿಲ್ಲ. ಇನ್ನೂಮ್ಮೆ ಮೆರವಣಿಗೆಯಲ್ಲಿ ಸಭ್ಯವಾಗಿ ವರ್ತಿಸುವಂತೆ ಹೇಳಿದರೆ ಉತ್ತಮ.

ಗಮನಕ್ಕೆ – ಅಶ್ಲೀಲ ಪದ ಬಳಕೆ ರಿಕಾರ್ಡ್ ಆಗಿರುವದರಿಂದ ಅದನ್ನು ಇಲ್ಲಿ ಹಾಕಿಲ್ಲ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!