Download Our App

Follow us

Home » ರಾಜಕೀಯ » ರಾಜ್ಯದಲ್ಲಿ ಮದ್ಯ ನಿಷೇಧ ಕಷ್ಟ. ಗಾಂಧಿ ಪ್ರತಿಮೆ ಎದುರು ಸತ್ಯ ಹೇಳಿದ ಸಚಿವ ಸಂತೋಷ ಲಾಡ್.

ರಾಜ್ಯದಲ್ಲಿ ಮದ್ಯ ನಿಷೇಧ ಕಷ್ಟ. ಗಾಂಧಿ ಪ್ರತಿಮೆ ಎದುರು ಸತ್ಯ ಹೇಳಿದ ಸಚಿವ ಸಂತೋಷ ಲಾಡ್.

ಕರ್ನಾಟಕದಲ್ಲಿ ಮದ್ಯ ನಿಷೇಧ ಕಷ್ಟ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ. ಧಾರವಾಡದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಲಾಡ್, ಗಾಂಧಿ ಪ್ರತಿಮೆ ಎದುರು, ರಾಜ್ಯದಲ್ಲಿ ಮದ್ಯ ನಿಷೇಧ ಕಷ್ಟ ಎಂದು ಹೇಳಿ ಸತ್ಯ ಒಪ್ಪಿಕೊಂಡರು. ಸಚಿವ ಲಾಡ್ ಅವರಿಗೆ ಮದ್ಯ ಮುಕ್ತ ಕರ್ನಾಟಕ ಆಂದೋಲನದ ಸದಸ್ಯರು ಮದ್ಯ ನಿಷೇಧ ಮಾಡುವಂತೆ ಸಚಿವರಿಗೆ ಮನವಿ ನೀಡಿದರು. ಆದರೂ ಸಹ ಅಬಕಾರಿ ಸಚಿವರಿಗೆ ಈ ವಿಷಯವಾಗಿ ಮಾತನಾಡುವದಾಗಿ ಲಾಡ್ ಹೇಳಿದರು.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!