Download Our App

Follow us

Search
Close this search box.
Home » ಕರ್ನಾಟಕ » ಭರತ ಬೊಮ್ಮಾಯಿ ವಿರುದ್ಧ ಪಂಚಮಸಾಲಿ ನಾಯಕರ ಸೆಡ್ಡು. ಜಿ ಜಿ ದ್ಯಾವನಗೌಡರ ಕಣಕ್ಕೆ ಇಳಿಸಲು ನಿರ್ಧಾರ.

ಒಂಟೆ ಹಿಂದೆ ಆಟ ಆಡಲು ಹೋಗಿ ಮೂವರು ಮಕ್ಕಳ ದಾರುಣ ಅಂತ್ಯ

ವಿಜಯಪುರದಲ್ಲಿ ಇಂದು ನಡೆದ ದಾರುಣ ಘಟನೆಯಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಮನೆ ಎದುರು ಬಂದಿದ್ದ ಒಂಟೆ ಮೇಲೆ ಕುಳಿತು ಒಂದು ಸುತ್ತು ಹಾಕಿದ್ದ ಮಕ್ಕಳು, ನಂತರ ಒಂಟೆಯ ಹಿಂದೆ ಹೋಗಿದ್ದಾರೆ. ಒಂದು ಕಿಲೋಮೀಟರ್ ಅಂತರದಲ್ಲಿರುವ ಚರಂಡಿ ಶುದ್ದಿಕರಣ ಘಟಕದ ಮುಂದೆ ಬರುತ್ತಿದ್ದಂತೆ ಕಾಲು ಜಾರಿ ಬಿದ್ದಿದ್ದಾರೆ. 

ಹೊರಗೆ ಆಟ ಆಡಲು ಹೋದ ಮಕ್ಕಳು ಒಂದು ದಿನ ಗತಿಸಿದರು, ವಾಪಸ ಬರದೇ ಇದ್ದಾಗ ಆತಂಕಗೊಂಡ ಪಾಲಕರು ಹುಡುಕಾಟ ನಡೆಸಿದ್ದಾರೆ. ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. 

ಇಂದು ಮೂವರು ಮಕ್ಕಳ ಶವಗಳು ತೇಲಾಡುವ ದೃಶ್ಯ ನೋಡಿದ ಜನ, ಪೊಲೀಸರಿಗೆ ಸುದ್ದಿ ಮುಟ್ಟಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ಮಕ್ಕಳನ್ನು ಹತ್ತು ವರ್ಷದ ಅನುಷ್ಕಾ, ಎಂಟು ವರ್ಷದ ವಿಜಯ, ಏಳು ವರ್ಷದ ಮಿಹರ್ ಎಂದು ಗುರುತಿಸಲಾಗಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!