Download Our App

Follow us

Home » ರಾಜಕೀಯ » ಜೂನ್ 4 ರ ಬಳಿಕ ಜಿಲ್ಲಾ ಪಂಚಾಯತ ಚುನಾವಣೆ / ಸಿದ್ದರಾಮಯ್ಯ

ಜೂನ್ 4 ರ ಬಳಿಕ ಜಿಲ್ಲಾ ಪಂಚಾಯತ ಚುನಾವಣೆ / ಸಿದ್ದರಾಮಯ್ಯ

ಜೂನ್ 4 ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಫಲಿತಾಂಶ ಪ್ರಕಟವಾದ ನಂತರ ಜಿಲ್ಲಾ ಪಂಚಾಯತ ಚುನಾವಣೆ ನಡೆಸುವಾದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಜಿಲ್ಲಾ ಹಾಗೂ ತಾಲೂಕಾ ಪಂಚಾಯತಿ, ಬಿ ಬಿ ಎಮ್ ಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸಿ ಎಮ್ ತಿಳಿಸಿದ್ದಾರೆ. ಕ್ಷೇತ್ರ ಪುನರವಿಂಗಡಣೆಯಾದ ಬಳಿಕ ಮೀಸಲಾತಿ ಪ್ರಕಟಿಸಲಾಗುವದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಒಂದೇ ಗ್ರಾಮದಲ್ಲಿ 6 ಜನ ಹೃದಯಾಘಾತದಿಂದ ಸಾವು. ಆ ಅರವತ್ತು ದಿನಗಳು…..

ಕೋವಿಡ್ ನಂತರ ಅನೇಕರಲ್ಲಿ ಹೃದಯ ರೋಗಕ್ಕೆ ಸಂಬಂದಪಟ್ಟಂತೆ ಆರೋಗ್ಯ ಸಮಸ್ಯೆಗಳು ಕೇಳಿ ಬರುತ್ತಿವೆ. ಇತ್ತೀಚಿಗೆ ಹದಿಹರೆಯದವರು ಸಹ ಹೃದಯಾಘಾತಕ್ಕೆ ಒಳಗಾಗುತ್ತಿರುವದು ಆತಂಕ ಮೂಡಿಸಿದೆ. ಇಂತಹದೆ ಘಟನೆಯೊಂದು ಈಗ

Live Cricket

error: Content is protected !!