Download Our App

Follow us

Home » ಕರ್ನಾಟಕ » 20 ರಂದು ರವಿವಾರ ಹುಬ್ಬಳ್ಳಿಯಲ್ಲಿ ಕುರುಬ ಸಮಾಜದಿಂದ ರಾಜ್ಯಮಟ್ಟದ ವಧು ವರರ ಸಮಾವೇಶ

20 ರಂದು ರವಿವಾರ ಹುಬ್ಬಳ್ಳಿಯಲ್ಲಿ ಕುರುಬ ಸಮಾಜದಿಂದ ರಾಜ್ಯಮಟ್ಟದ ವಧು ವರರ ಸಮಾವೇಶ

ಇದೇ ದಿನಾಂಕ 20 ರಂದು ರವಿವಾರ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಕನಕದಾಸ ಶಿಕ್ಷಣ ಸಂಸ್ಥೆಯ ಭವನದಲ್ಲಿ ಕುರುಬ ಸಮಾಜದ ರಾಜ್ಯ ಮಟ್ಟದ ವಧು ವರರ ಸಮಾವೇಶ ನಡೆಯಲಿದೆ. 

ಇದೊಂದು ಉಚಿತ ವಧು ವರರ ಸಮಾವೇಶವಾಗಿದ್ದು, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಕುರುಬ ಸಮಾಜದ ವಧು ವರರು ಆಗಮಿಸಲಿದ್ದಾರೆ ಎಂದು ಸಂಘಟಕ ಹನುಮಂತಪ್ಪ ಕಂಬಳಿ ತಿಳಿಸಿದ್ದಾರೆ.

ಸರ್ಕಾರಿ ಹಾಗೂ ಖಾಸಗಿ ಉದ್ಯೋಗಿಗಳು, ವೈದ್ಯರು, ಇಂಜೀನಿಯರಗಳು ಸೇರಿದಂತೆ ಅನೇಕ ವಧು ವರರು ಭಾಗವಹಿಸಲಿದ್ದಾರೆ. 

ಕುರುಬ ಸಮಾಜದ ವಧು ವರರ ಸಮಾವೇಶದಲ್ಲಿ ಭಾಗವಹಿಸುವವರು ಹನುಮಂತಪ್ಪ ಕಂಬಳಿಯವರನ್ನು ( 94493 56122 ) ಸಂಪರ್ಕಿಸಬಹುದಾಗಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!