Download Our App

Follow us

Home » ರಾಜಕೀಯ » ಧಾರವಾಡ ಎ ಸಿ ಅಶೋಕ ತೇಲಿ ಎತ್ತಂಗಡಿ, ಶಾಲಮ್ ಹುಸೇನ್ ನೂತನ ಉಪ ವಿಭಾಗಾಧಿಕಾರಿ.

ಧಾರವಾಡ ಎ ಸಿ ಅಶೋಕ ತೇಲಿ ಎತ್ತಂಗಡಿ, ಶಾಲಮ್ ಹುಸೇನ್ ನೂತನ ಉಪ ವಿಭಾಗಾಧಿಕಾರಿ.

ಧಾರವಾಡ ಉಪ ವಿಭಾಗಾಧಿಕಾರಿಯಾಗಿದ್ದ ಅಶೋಕ ತೇಲಿ ವರ್ಗಾವಣೆಯಾಗಿದ್ದಾರೆ. ತೇಲಿ ಅವರ ಸ್ಥಾನಕ್ಕೆ ವಿಜಯನಗರ ಜಿಲ್ಲೆಯ ಯೋಜನಾ ನಿರ್ದೇಶಕರಾಗಿದ್ದ ಕೆ ಎ ಎಸ್ ಅಧಿಕಾರಿ ಶಾಲಮ್ ಹುಸೇನ್ ಎಂಬುವವರನ್ನು ಉಪ ವಿಭಾಗಾಧಿಕಾರಿಯಾಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!