Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಇಂತ ಮ್ಯಾಜಿಕ್ ಡಬ್ಬಿ ಈಗ ನೆನಪು ಅಷ್ಟೇ

ಇದು 5 ಜಿ, 6 ಜಿ ಜಮಾನಾ, ಟೂಡಿ, ತ್ರೀಡಿ ಫಿಲಂಗಳು ಬಂದಾಗಿವೆ. ಫಿಲಂ ಗಳ ಪಿಕ್ಚರ ಪರದೆಗಳು 70 ಎಮ್ ಎಮ್ ಗೆ ತಲುಪಿವೆ. ಪಿ ವಿ ಆರ್, ಐನಾಕ್ಸ್ ನಂತಹ ಐಷಾರಾಮಿ ಮತ್ತು ಅತ್ಯಾಧುನಿಕ ಥೇಟರಗಳ ಹೊಡೆತಕ್ಕೆ  ಕುಂತಲ್ಲೆ ಜಗತ್ತನ್ನು ನೋಡುತ್ತಿದ್ದ ಮ್ಯಾಜಿಕ್ ಬಾಕ್ಸ್ ಇದೀಗ ಕಣ್ಮರೆಯಾಗಿವೆ.

“ಆಹಾಂ, ತಾಜ ಮಹಲ್ ನೋಡು” ” ಡೆಲ್ಲಿಯ ಲಾಲ್ ಕಿಲ ನೋಡು” ” ಕಿತ್ತೂರ ಚೆನ್ನಮ್ಮ ಬಂದ್ಲು ನೋಡು” ಹೀಗೆ ಇತಿಹಾಸದ ಬಗ್ಗೆ, ಐತಿಹಾಸಿಕ ಘಟನೆಗಳ ಬಗ್ಗೆ ಮನರಂಜನೆಯ ಮೂಲಕ ಜ್ಞಾನ ನೀಡುತ್ತಿದ್ದ ಮ್ಯಾಜಿಕ್ ಬಾಕ್ಸಗಳು ಈಗ ಕಾಣಸಿಗುವುದಿಲ್ಲ.

ಈಗ ಏನಿದ್ದರು, ಅಸಹ್ಯ ಹುಟ್ಟಿಸುವ ನೃತ್ಯಗಳು, ರಕ್ತ ಸಿಕ್ತ ಕಥಾ ಹಂದರ ಹೊಂದಿರುವ ಚಲನ ಚಿತ್ರಗಳು ಮಾತ್ರ…..

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!