Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಧಾರವಾಡ APMC ಕಾಯಿಪಲ್ಲೇ ದರದಲ್ಲಿ ಭಾರಿ ಕುಸಿತ. ಎಲ್ಲಾ ತರಕಾರಿ ಸಸ್ತಾ…….

ಧಾರವಾಡದ apmc ಇಂದು ಸಹ ( 24-09-2023 ) ತರಕಾರಿ ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ.

ಯಾವ ತರಕಾರಿ ಬೆಲೆ ಎಷ್ಟು ಇಲ್ಲಿದೆ ನೋಡಿ

ಟಮೇಟೋ ಒಂದು ಬಾಕ್ಸ್ ( 25 ಕೆಜಿ ) 100 ರೂಪಾಯಿ

ಬದ್ನಿಕಾಯಿ ಒಂದು ಬಾಕ್ಸ್ ( 15 ಕೆಜಿ ) 175 ರೂಪಾಯಿ

ಹಾಗಲಕಾಯಿ ಒಂದು ಬಾಕ್ಸ್ ( 12 ಕೆಜಿ ) 225 ರೂಪಾಯಿ

ಹಿರೇಕಾಯಿ ಒಂದು ಬಾಕ್ಸ್ ( 16 ಕೆಜಿ ) 100 ರೂಪಾಯಿ

ಸೌತೆಕಾಯಿ ಒಂದು ಬಾಕ್ಸ್ ( 14 ಕೆಜಿ ) 100 ರೂಪಾಯಿ

ಡೊಣ್ಣ ಮೆಣಸಿನಕಾಯಿ ( ಕ್ಯಾಪ್ಸಿಕಂ ) ( 10 ಕೆಜಿ ) 150 ರಿಂದ 200 ರೂಪಾಯಿ

ವಠಾಣಿ ( 10 ಕೆಜಿ ) 300 ರೂಪಾಯಿ

ಈರುಳ್ಳಿ (10 ಕೆಜಿ ) 28 ರಿಂದ 30 ರೂಪಾಯಿ

ಆಲೂಗಡ್ಡೆ (10 ಕೆಜಿ) 175 ರಿಂದ 200 ರೂಪಾಯಿ

ಹಸಿಮೆಣಸಿನಕಾಯಿ (10 ಕೆಜಿ ) 280 ರಿಂದ 350 ರೂಪಾಯಿ ರೂಪಾಯಿ

ಫ್ಲಾವರ 250 ರೂಪಾಯಿಗೆ ಡಜನ್

ಗಜ್ಜರಿ (10 ಕೆಜಿ) 325 ರಿಂದ 350 ರೂಪಾಯಿ

ಬೀನ್ಸ್ (10 ಕೆಜಿ) 275 ರಿಂದ 300 ರೂಪಾಯಿ

ಚವಳಿಕಾಯಿ ( 10 ಕೆಜಿ ) 350 ರೂಪಾಯಿ

ಕ್ಯಾಬೀಜ್ 100 ರೂಪಾಯಿಗೆ 6

ಬಿಟರೂಟ್ 10 ಕೆಜಿಗೆ 150 ರೂಪಾಯಿ

ಬೆಂಡಿಕಾಯಿ 10 ಕೆಜಿಗೆ 180 ರೂಪಾಯಿ

ನುಗ್ಗಿಕಾಯಿ 375 ರೂಪಾಯಿಗೆ 10 ಕೆ.ಜಿ

ಮೆಂತೆ 50 ರೂಪಾಯಿಗೆ 6

ಕೋ ತಂಬರಿ 50 ರೂಪಾಯಿಗೆ 8

ಸಬ್ಬಸಗಿ 30 ರೂಪಾಯಿಗೆ 5

ಪುದಿನಾ 30 ರೂಪಾಯಿಗೆ 5

ಗಮನಕ್ಕೆ – ಪ್ರತಿ ದಿನದ ಕಾಯಿಪಲ್ಲೆ ದರ ನೋಡಲು ಈ ಕೂಡಲೇ karnatakafiles.com ಗೆ subscribe ಆಗಿರಿ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!