Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಅಸಲಿ ಬಂಗಾರ ಅಡು ಇಟ್ಟವನಿಗೆ ನಕಲಿ ಬಂಗಾರ ಎಂದು ಕೇಸ್ ಜಡಿದ ಕೆನರಾ ಬ್ಯಾಂಕ. ಜನತಾ ದರ್ಶನಕ್ಕೆ ಬಂದ ಬ್ಯಾಂಕ್ ಚೀಟಿಂಗ್ ಕೇಸ್.

ನವಲಗುಂದ ಕೆನರಾ ಬ್ಯಾಂಕ, ಗ್ರಾಹಕನಿಗೆ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ನವಲಗುಂದ ತಾಲೂಕಿನ ಶಾನವಾಡ ಗ್ರಾಮದ ರೈತ ಈರಣ್ಣ ಅಂಗಡಿ ಬಂಗಾರ ಅಡವಿಟ್ಟು, 14 ಲಕ್ಷ 55 ಸಾವಿರ ರೂಪಾಯಿ ಸಾಲ ಪಡೆದಿದ್ದ. ಈರಣ್ಣ, ಬಂಗಾರ ಅಡುವಿಟ್ಟ ಸಂದರ್ಭದಲ್ಲಿ ಕೆನರಾ ಬ್ಯಾಂಕ ಸಿಬ್ಬಂದಿ, ಬಂಗಾರದ ಪರಿಶುದ್ದಿಕರಣ ಮಾಡಿತ್ತು. ಬಂಗಾರ ಅಸಲಿ ಇದೆ ಅನ್ನೋದು ದೃಡೀಕರಣವಾದ ಮೇಲೆ ಸಾಲ ಕೊಟ್ಟಿತ್ತು.

ಆದರೆ, ನವಲಗುಂದದ ಕೆನರಾ ಬ್ಯಾಂಕ ಇದೀಗ, 7 ತಿಂಗಳ ನಂತರ ಅಡವಿಟ್ಟ ಬಂಗಾರ ನಕಲಿ ಎಂದು ಹೇಳಿ ಶಾನವಾಡ ಗ್ರಾಮದ ಈರಣ್ಣ ಅಂಗಡಿ ಎಂಬ ರೈತನ ಮೇಲೆ, ವಂಚನೆ ಕೇಸ್ ಜಡಿದಿದೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಿಸಿದೆ. ಬ್ಯಾಂಕ ಸಿಬ್ಬಂದಿ ವಂಚನೆ ಪ್ರಕರಣ ಧಾಖಲು ಮಾಡಿದ್ದರಿಂದ ನೊಂದ ರೈತ ಜನತಾ ದರ್ಶನದಲ್ಲಿ ತಣ್ಣ ಗೋಳು ತೋಡಿಕೊಂಡಿದ್ದಾನೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!